Thursday 28th, March 2024
canara news

'ಕಲಾಭಾರತಿ'

Published On : 31 Jul 2015   |  Reported By : Canaranews Network


ಸುವರ್ಣ ಕನಾ೯ಟಕ ರಾಜ್ಯೋತ್ಸವ ಪುರಸ್ಕೃತ ಕನಾ೯ಟಕ ಸಂಘ ಮುಂಬಯಿ ಇದರ 'ಕಲಾಭಾರತಿ' ಆಶ್ರಯದಲ್ಲಿ ಹಾಗೂ ಆಮದ್ ಪ್ರತಿಷ್ಠಾನ ಇವರ ಪ್ರಾಯೋಜಕತ್ವದಲ್ಲಿ ಶನಿವಾರ ದಿನಾಂಕ 25, ಜುಲೈ ಸಂಘದ ಸಮರಸ ಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿಶ್ವನಾಥ ಜೋಶಿ ಅವರ ಏಕ ವ್ಯಕ್ತಿ ತಬಲಾ ವಾದನ ಮತ್ತು ಕು. ಸೌಮ್ಯಾ ಉಳ್ಳಾಲ ಅವರ ಶಾಸ್ತ್ರೀಯ ಗಾಯನ ನಡೆಯಿತು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here