Thursday 28th, March 2024
canara news

ನಾಲ್ವರು ದರೋಡೆ ಆರೋಪಿಗಳ ಬಂಧನ

Published On : 09 Dec 2015   |  Reported By : Canaranews Network


ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ಪರಿಸರದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಬಜ್ಪೆ ಪರಿಸರ ನಿವಾಸಿಗಳಾದ ಆಫ್ರೀದ್(19ವ) ಶಾಕಿಬ್ ಹುಸೈನ್ (19ವ) ನೌಫಾಲ್ ಆಕಿಬ್ (19ವ) ಮಹಮ್ಮದ್ ರಶೀದ್ (19ವ) ಎಂಬ ನಾಲ್ವರನ್ನು ಬಂಧಿಸಲಾಗಿದೆ.

 

ಇನ್ನೂ ಕೆಲವರನ್ನು ಶೀಘ್ರದಲ್ಲಿ ಬಂಧಿಸುವ ನಿರೀಕ್ಷೆ ಇದೆ.ಸುರತ್ಕಲ್ ಠಾಣಾ ವ್ಯಾಪ್ತಿಯ ಕಾನದಲ್ಲಿರುವ ಥಾಮಸ್ ಎಂಬವರ ಅಧೀನದಲ್ಲಿರುವ ಬಾಡಿಗೆ ಮನೆಯಿಂದ ನ.೧೧ರಂದು ಒಂದು ಲಕ್ಷದ ಮೂವತ್ತೈದು ಸಾವಿರ ರೂಪಾಯಿ ನಗದು, 4 ಮೊಬೈಲ್ ಹಾಗೂ ಕೈಗಡಿಯಾರಗಳನ್ನು ದರೋಡೆ ಮಾಡಲಾಗಿತ್ತು.ಮಾತ್ರವಲ್ಲದೆ, ನ.೨೨ ರಂದು ಕಾನದಲ್ಲಿ ೫೬ ಸಾವಿರ ನಗದು ಹಾಗೂ 7 ಮೊಬೈಲ್ ಗಳನ್ನು ದರೋಡೆ ಹಾಗೂ ಹಫ್ತಾ ವಸೂಲಿ ಬೆದರಿಕೆ ಪ್ರಕರಣಗಳು ಕೂಡ ಇವರ ಮೇಲೆ ದಾಖಲಾಗಿದೆ ಎಂದು ಮಂಗಳೂರು ಮಂಗಳೂರು ಕಮಿಷನರ್ ಮುರುಗನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here