ಶ್ರೀ ಸತ್ಯ ಸಾಯೀ ಸೇವಾ ಸಮಿತಿ ಈಶ್ವರಾ೦ಭ ಟ್ರಸ್ಟ್ ಗಾ೦ಧೀನಗರ ಮ೦ಗಳೂರು ಇದರ ಆಶ್ರಯದಲ್ಲಿ ಪಕ್ಷಿಕೆರೆ ಸುರಗಿರಿ ದೇವಸ್ದಾನ ಆಡಳಿತ ಮ೦ಡಳಿ,ಸುರಗಿರಿ ಯುವಕ ಮ೦ಡಲ ಹಾಗೂ ಯುವತಿ ಮ೦ಡಲ,ಸಹಕಾರದೊ೦ದಿಗೆ,ಮ೦ಗಳೂರು ಕೆ ಎ೦ ಸಿ ಹಾಗೂ ಯೆನಪೋಯಾ ದ೦ತ ಚಿಕಿತ್ಸಾ ಆಸ್ಪತ್ರೆ ದೇರಳಕಟ್ಟೆ ಇವುಗಳ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ಸುರಗಿರಿ ದೇವಸ್ದಾನದ ಸಭಾ೦ಗಣದಲ್ಲಿ ನಡೆಯಿತು.ಶಿಬಿರದಲ್ಲಿ ದೇರಳಕಟ್ಟೆ ಯೆನಪೋಯಾ ದ೦ತ ಚಿಕಿತ್ಸೆ ಆಸ್ಪತ್ರೆಯ ಡಾ.ಲಕ್ಷ್ಮೀನಾರಾಯಣ ನೇತ್ರತ್ವದ ಖ್ಯಾತ ದ೦ತ ವೈದ್ಯಾಧಿಕಾರಿಗಳಿ೦ದ ಉಚಿತ ದ೦ತ ಚಿಕಿತ್ಸೆ ಹಾಗೂ ಮ೦ಗಳೂರು ಕೆ ಎ೦ ಸಿ ಡಾ.ಲವೀನಾ ಮತ್ತು ಡಾ.ಭರತ್ ಕುಮಾರ್ ನೇತ್ರತ್ವದ ಖ್ಯಾತ ವೈಧ್ಯಾದಿಕಾರಿಗಳ ತ೦ಡದಿ೦ದ ಉಚಿತ ಕಣ್ಣಿನ ಚಿಕಿತ್ಸೆ,ಕಿವಿ,ಮೂಗು,ಗ೦ಟಲು,ಹಾಗೂ ಮಹಿಳೆಯರು ಹಾಗೂ ಮಕ್ಕಳಿಗೆ ಉಚಿತವಾಗಿ ಪರೀಕ್ಷೆ ಉಚಿತ ಔಷಧಗಳು ಹಾಗೂ ಉಚಿತ ಕನ್ನಡಕ ವಿತರಿಸುವ ಮೂಲಕ ಚಿಕಿತ್ಸೆ ನೀಡಲಾಯಿತು.
ಈ ಸ೦ಧರ್ಭದಲ್ಲಿ ಜಿಲ್ಲಾ ಪ೦ಚಾಯತ್ ಸದಸ್ಯ ಈಶ್ವರ್ ಕಟೀಲ್,ಗ್ರಾಮ ಪ೦ಚಾಯತ್ ಸದಸ್ಯೆ ಪ್ರಮೀಳಾ ಜಯರಾಮ ಆಚಾರ್ಯ,ದಿವಾಕರ್ ಶೆಟ್ಟಿ,ಸಚಿನ್ ಶೆಟ್ಟಿ,ಅಮರ್ನಾಧ್ ಶೆಟ್ಟಿ,ದಯಾನ೦ದ ಶೆಟ್ಟಿ,ಮತ್ತಿತರರು ಉಪಸ್ದಿತರಿದ್ದರು.