Thursday 25th, April 2024
canara news

ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗಿ

Published On : 11 Feb 2016   |  Reported By : media release


ಉಡುಪಿ, ಫೆಬ್ರವರಿ 11 : ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ಕೆಡೆಟ್ ಗುರುರಾಜ್ ಅವರು ದೆಹಲಿಯಲ್ಲಿ ನಡೆದ “ಗಣರಾಜ್ಯೋತ್ಸವ ಪೆರೇಡ್”ನಲ್ಲಿ ಭಾಗವಹಿಸಿ, ಶಿಪ್ ಮಾಡೆಲಿಂಗ್‍ನಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಕೆಡೆಟ್ ಕ್ಯಾಪ್ಟನ್ ಭರತ್‍ರಾಜ್ ಶೆಟ್ಟಿ ಮುಂಬೈಯಲ್ಲಿ ನಡೆದ “ಸಮುದ್ರ ತರೆಬೇತಿ” ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

Cadet.Gururaj

Cadet Captain. Bharathraj

Cadet. Adithya

Cadet. Anil

P.O. Cadet.sumithra

 ಕೆಡೆಟ್ ಅನಿಲ್ ಕಾರವಾರದಲ್ಲಿ ನಡೆದ “ಡೈವಿಂಗ್ ಕ್ಯಾಂಪ್”ನಲ್ಲಿ ಭಾಗವಹಿಸಿದ್ದಾರೆ. ಪಿ.ಒ. ಕೆಡೆಟ್ ಸುಮಿತ್ರಾ, ಕೆಡೆಟ್ ಆದಿತ್ಯ ಮತ್ತು ಕೆಡೆಟ್ ಗುರುರಾಜ್ ಉತ್ತರಪ್ರದೇಶದಲ್ಲಿ ನಡೆದ “ರಾಷ್ಟ್ರೀಯ ಐಕ್ಯತೆ” ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here