Thursday 28th, March 2024
canara news

ಕಿನ್ನಿಗೋಳಿ ಬಿಜೆಪಿ ಕಾರ್ಯಕರ್ತರಿ೦ದ ಮತಯಾಚನೆ

Published On : 11 Feb 2016   |  Reported By : Roshan Kinnigoli


ಜಿಲ್ಲಾ ಪ೦ಚಾಯತ್ ಚುಣಾವಣೆ ಪ್ರಯುಕ್ತ ಬಿಜೆಪಿ ಪಕ್ಷದ ಕಿನ್ನಿಗೋಳಿ ಅಭ್ಯರ್ಧಿ ವಿನೋದ್ ಕುಮಾರ್ ಬೊಳ್ಳುರು ಮತ್ತು ತಾಪ೦ ಅಭ್ಯರ್ಧಿ ದಿವಾಕರ್ ಕರ್ಕೇರಾ ರವರ ಪರವಾಗಿ ಮತಯಾಚನೆ ಪ್ರಕ್ರಿಯೆ ಪುನರೂರಿನಿ೦ದ ಚಾಲನೆಗೊ೦ಡಿತು.ಪುನರೂರು ವಿಶ್ವನಾಧ ದೇವಸ್ದಾನದಲ್ಲಿ ಶ್ರೀ ದೇವರಿಗೆ ಪಾರ್ಧನೆ ಸಲ್ಲಿಸಿದ ಬಳಿಕ ಪುನರೂರು ವಾರ್ಡ್ ಸಾದಸ್ಯ ಹಾಗೂ ಬಿಜೆಪಿಯ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು ಕರಪತ್ರ ಹಸ್ತಾ೦ತರಿಸುದರೊ೦ದಿಗೆ ಚಾಲನೆ ದೊರಕಿತು.

ಈ ಸ೦ಧರ್ಭ ಕಿಲ್ಪಾಡಿ ತಾಪ೦ ಅಭ್ಯರ್ಧಿ ಶರತ್ ಕುಬೆವೂರು,ಬಳ್ಕು೦ಜೆ ತಾಪ೦ ಅಭ್ಯರ್ಧಿ ರಶ್ಮಿ ಆಚಾರ್ಯ,ಬಳ್ಕು೦ಜೆ ಪ೦ಚಾಯತಿ ಅಧ್ಯಕ್ಷ ದಿನೇಶ್ ಪುತ್ರನ್,ಕಿನ್ನಿಗೋಳಿ ಪ೦ಚಾಯತ್ ಸದಸ್ಯರಾದ ರವೀ೦ದ್ರ ದೇವಾಡಿಗ,ಶಾಲಿನಿ,ಹೇಮಲತಾ,ಜಿಲ್ಲಾ ಸಮಿತಿಯ ಬುವನಾಭಿರಾಮ ಉಡುಪ,ಪುನರೂರು ಬೂತ್ ಅಧ್ಯಕ್ಷ ಅಜಿತ್ ಕೋಟ್ಯಾನ್,ಕಾರ್ಯಕರ್ತ ವಿಟಲ್ ಶೆಟ್ಟಿ,ಮೂಲ್ಕಿ ನಗರ ಪ೦ಚಾಯತಿ ಸದಸ್ಯ ಶೈಲೆಶ್ ಮತ್ತಿತರರು ಉಪಸ್ದಿತರಿದ್ದರು




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here