Published On : 21 Mar 2016 | Reported By : Rons Bantwal
ಮುಂಬಯಿ, ಮಾ.21: ಕಾಂದಿವಲಿ ಪೂರ್ವದ ಹೊಟೇಲ್ ಗರುಡ ಇದರ ಮಾಲಕ ತಿಮ್ಮಯ್ಯ ಕೆ.ಶೆಟ್ಟಿ (78.) ಅವರು ಕಳೆದ ಶನಿವಾರ (ಮಾ.19) ರಂದು ನಿಧನರಾದರು.
ಮೃತರು ಮೂಲತ: ಅವಿಭಜಿತ ಜಿಲ್ಲೆಯ ಪಡುಬಿದ್ರಿಯ ಕೆರಿಮ ಪಾದೆಬೆಟ್ಟು ಮನೆತನ ನಿವಾಸಿ ಆಗಿದ್ದು ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಸುಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
More News
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*