ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ಮುಖವಾಣಿ `ನೇಸರು' ಮಾಸಿಕವು ನಡೆಸಿದ ಜಾಗತಿಕ ಕನ್ನಡ ಕವನ ಸ್ಪರ್ಧೆಯಲ್ಲಿ ಕೆಳಕಾಣಿಸಿದವರು ಸ್ಪರ್ಧಿಗಳು ವಿಜೇತರಾಗಿರುವರು.
ಪ್ರಥಮ: ಚೈತ್ರಿಕಾ ಶ್ರೀಧರ್ ಹೆಗಡೆ, ಹಾರ್ಸಿಕಟ್ಟಾ, ಸಿದ್ದಾಪುರ (ಕವನ: ದಣಪೆಯ ಈಚೆ ಬದಿಗೆ)
ದ್ವಿತೀಯ: ಛಾಯಾ ಭಗವತಿ, ವಿಜಯನಗರ, ಬೆಂಗಳೂರು (ಕವನ: ಅಪರೂಪಕೊಮ್ಮೊಮ್ಮೆ)
ತೃತೀಯ: ವೀಣಾ ಬಡಿಗೇರ್, ಬೆಳಗಾವಿ (ಕವನ: ಹೆಣ್ಣಾಗಬೇಕು)
ಪೆÇ್ರೀತ್ಸಾಹ ಬಹುಮಾನ :
ಗಣಪತಿ ದಿವಾಣ, ಅಂಬಲಪಾಡಿ, ಉಡುಪಿ (ಕವನ: ನಾನೊಬ್ಬ ಇದ್ದೇನೆ)
ರಾಮಚಂದ್ರ ಪೈ, ಮೂಡುಬಿದಿರೆ, ದ.ಕ. ಜಿಲ್ಲೆ (ಕವನ: ಎಲೆ ಎಲೆಯ ಎದೆಯ ದನಿ)
ತೀರ್ಪುಗಾರರುಗಳಾಗಿ ಬಿ.ಎಸ್. ಕುರ್ಕಾಲ್ (ಖ್ಯಾತ ಕವಿ, ಮುಂಬಯಿ) ಹಾಗೂ ಡಾ| ಹೆಚ್.ಎಸ್ ವೆಂಕಟೇಶ್ ಮೂರ್ತಿ (ಖ್ಯಾತ ಕವಿ, ಬೆಂಗಳೂರು) ಸ್ಪರ್ಧಾ ತೀರ್ಪು ನೀಡಿದ್ದರು ಎಂದು ಮೈಸೂರು ಅಸೋಸಿಯೇಷನ್ನ ಅಧ್ಯಕ್ಷೆ ಕೆ. ಕಮಲ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.