ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ ಮತ್ತು ಕೆ.ಜೆ ಸೋಮಯ್ಯ ಕಾಲೇಜ್ ಆಫ್ ಆರ್ಟ್ಸ್ ಎಂಡ್ ಕಾಮರ್ಸ್ನ ಉಪ ಪ್ರಾಂಶುಪಾಲೆ ದೀವಿಜಾ ಚಂದ್ರಶೇಖರ್ ದಂಪತಿ ಸುಪುತ್ರ ಚಿ| ಮೆಹುಲ್ ಚಂದ್ರಶೇಖರ್ ಬೆಳ್ಚಡ ಇವರ ವಿವಾಹವು ತೀಯಾ ಸಮಾಜ ಮುಂಬಯಿ ಇದರ ಉಪಾಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾದಾರ ಸುಧಾಕರ ಉಚ್ಚಿಲ್ ಮತ್ತು ಸುಜಾತಾ ಸುಧಾಕರ ದಂಪತಿ ಸುಪುತ್ರಿ ಚಿ| ಸೌ| ಅಶ್ಮಿತಾ ಎಸ್.ಉಚ್ಚಿಲ್ ಅವರೊಂದಿಗೆ ಇಂದಿಲ್ಲಿ (08.05.2016) ವಿದ್ಯಾವಿಹಾರ್ ಪಶ್ಚಿಮದಲ್ಲಿನÀ ಕಲಾಯಿ ವಿಲೇಜ್ನಲ್ಲಿನ ಗಾಂವ್ದೇವಿ ಅಂಬಿಕಾ ದೇವಸ್ಥಾನದಲ್ಲಿ ನೆರವೇರಿತು.