Thursday 18th, April 2024
canara news

ಶುಭ ವಿವಾಹ

Published On : 09 May 2016   |  Reported By : Rons Bantwal


ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ ಮತ್ತು ಕೆ.ಜೆ ಸೋಮಯ್ಯ ಕಾಲೇಜ್ ಆಫ್ ಆರ್ಟ್ಸ್ ಎಂಡ್ ಕಾಮರ್ಸ್‍ನ ಉಪ ಪ್ರಾಂಶುಪಾಲೆ ದೀವಿಜಾ ಚಂದ್ರಶೇಖರ್ ದಂಪತಿ ಸುಪುತ್ರ ಚಿ| ಮೆಹುಲ್ ಚಂದ್ರಶೇಖರ್ ಬೆಳ್ಚಡ ಇವರ ವಿವಾಹವು ತೀಯಾ ಸಮಾಜ ಮುಂಬಯಿ ಇದರ ಉಪಾಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾದಾರ ಸುಧಾಕರ ಉಚ್ಚಿಲ್ ಮತ್ತು ಸುಜಾತಾ ಸುಧಾಕರ ದಂಪತಿ ಸುಪುತ್ರಿ ಚಿ| ಸೌ| ಅಶ್ಮಿತಾ ಎಸ್.ಉಚ್ಚಿಲ್ ಅವರೊಂದಿಗೆ ಇಂದಿಲ್ಲಿ (08.05.2016) ವಿದ್ಯಾವಿಹಾರ್ ಪಶ್ಚಿಮದಲ್ಲಿನÀ ಕಲಾಯಿ ವಿಲೇಜ್‍ನಲ್ಲಿನ ಗಾಂವ್‍ದೇವಿ ಅಂಬಿಕಾ ದೇವಸ್ಥಾನದಲ್ಲಿ ನೆರವೇರಿತು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here