Friday 29th, March 2024
canara news

ಬಹರೈನ್‍ನಲ್ಲಿ ಹರಿಕಥಾ ಪಾರಾಯಣ ನಡೆಸಲಿರುವ ಧನಂಜಯ ಶಾಂತಿ

Published On : 26 May 2016   |  Reported By : Rons Bantwal


ಮುಂಬಯಿ, ಮೇ. 25: ಇದೇ ಜೂನ್.03ರ ಶುಕ್ರವಾರ ಸಂಜೆ 5.00ಗಂಟೆಗೆ ಬಹ್ರೇಯ್ನ್ ಅಲ್ಲಿನ ಮನಾಮದ ಶ್ರೀ ಕೃಷ್ಣ ಮಂದಿರದಲ್ಲಿ ಜಿ.ಎಸ್.ಎಸ್ ಬಹರೈನ್ ಬಿಲ್ಲವಾಸ್ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಸತ್ಯ ಹರಿಶ್ಚಂದ್ರ ಹರಿಕಥಾ ಪಾರಾಯಣ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದೆ.ಬಹಳ ವಿಜೃಂಭನೆಯಿಂದ ಜರುಗಿಸಲಾಗುವ ಉಭಯ ಕಾರ್ಯಕ್ರಮಗಳಲ್ಲಿ ಮುಂಬಾಯಿಯ ಪ್ರಸಿದ್ಧ ಪುರೋಹಿತ ಶ್ರೀ ಉಳ್ಳೂರು ಧನಂಜಯ ಶಾಂತಿ ತಮ್ಮ ಪೌರೋಹಿತ್ಯದಲ್ಲಿ ನೆರವೇರಿಸಲಿದ್ದಾರೆ ಎಂದು ಕಾರ್ಯಕ್ರಮದ ಪ್ರಧಾನ ಸಂಘಟಕ ರಾಜ್‍ಕುಮಾರ್ ತಿಳಿಸಿದ್ದಾರೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here