Tuesday 16th, April 2024
canara news

ಪಡಿತರ ಆಹಾರ ಕಡಿತ ಮಾಡುವುದಿಲ್ಲ: ಸಚಿವ ಖಾದರ್

Published On : 08 Jul 2016   |  Reported By : Canaranews Network


ಮಂಗಳೂರು: ಪಡಿತರ ಕಾರ್ಡಿಗೆ ಆಧಾರ್ ನಂಬರನ್ನು ಇನ್ನೂ ಲಿಂಕ್ ಮಾಡದೆ ಇರುವವರಿಗೆ ಪಡಿತರ ಆಹಾರ ಕಡಿತ ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಡಿತರ ಕಾರ್ಡಿಗೆ ಆಧಾರ್ ಲಿಂಕ್ ಮಾಡುವುದಕ್ಕೆ ಎರಡು ಬಾರಿ ಗಡುವು ನೀಡಿದ್ದು, ಕೆಲವೆಡೆ ಪಡಿತರ ಪೂರೈಕೆ ನಿಲ್ಲಿಸುವ ಮಾತು ಕೇಳಿಬಂದಿದೆ.

ಪಡಿತರ ಪೂರೈಸುವುದು ಸರ್ಕರದ ಜವಬ್ದಾರಿ . ಬಡವರು ಅನಿವಾರ್ಯ ಕಾರಣದಿಂದ ಆಧಾರ್ ಲಿಂಕ್ ಮಾಡಲಾಗದಿದ್ದರೆ ಅಂಥವರಿಗೆ ಪಡಿತರ ಆಹಾರ ನಿಲ್ಲಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ ಪಡಿತರ ನಿಲ್ಲಿಸುವುದು ಬೇಡ ಎಂದು ಸಚಿವರು ಹೇಳಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here