Thursday 28th, March 2024
canara news

ನಾಲ್ವರು ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ

Published On : 16 Jul 2016   |  Reported By : Canaranews Network


ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ನಾಪತ್ತೆಯಾಗಿರುವ ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರು ಸಾರ್ವಜನಿಕರ ಮೊರೆ ಹೋಗಿದ್ದಾರೆ.

ಪಾಂಡೇಶ್ವರ ಸಮೀಪದ ಮಂಕಿಸ್ಟ್ಯಾಂಡ್ ನ‌ ಶಾಂತಾ ಆಳ್ವ ಮಿಷನ್‌ ಕಂಪೌಂಡ್‌ನ‌ ವಿಜಯ್‌ ಯಾನೆ ಮಂಕಿಸ್ಟ್ಯಾಂಡ್ಡ್‌ ವಿಜಯ್‌ (30) ಮತ್ತು ಸಂಪತ್‌ ಬಂಗೇರಾ (20), ಗೋರಿಗುಡ್ಡೆ ಪರ್ಪಲ್‌ ಸ್ಟ್ರೀಟ್ಟ್‌ ಲೇನ್‌ನ ಮೆಲಕ್‌ (19), ಅಶೋಕನಗರದ 6 ಬಿ ಕ್ರಾಸ್‌ನ ಪ್ರವೀಣ ಯಾನೆ ಚೋಟು (23) ಅವರು ಕಾಣೆಯಾಗಿರುವ ಆರೋಪಿಗಳು. ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಇವರ ಮೇಲೆ ಐಪಿಸಿ 402, 399, 143, 147, 148, 149, 307, 324, 341, 504, 506 ಕಲಂ ಅಡಿಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here