Friday 19th, April 2024
canara news

ಕುಂದಾಪುರ ಐ.ಸಿ.ವಾಯ್.ಎಮ್ – ವಾಯ್.ಸಿ.ಎಸ್. ಸಂಘಟನೆಗಳಿಂದ ಸ್ವಚ್ಚತ ಅಭಿಯಾನ

Published On : 16 Aug 2016   |  Reported By : Bernard J Costa


ಕುಂದಾಪುರ, ಅ.16: ಭಾರತೀಯ ಕಥೊಲಿಕ್ ಯುವ ಸಂಚಾಲನ ಮತ್ತು – ವಾಯ್.ಸಿ.ಎಸ್. ಕುಂದಾಪುರ ಸಂಘಟನೆಗಳಿಂದ ಸ್ವಾತಂತ್ರ್ಯದ ಪ್ರಯುಕ್ತ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿ ಕೊಂಡಿತು.

ಕುಂದಾಪುರ ಚರ್ಚಿನ ಸಹಾಯಕ ಗುರು ಇವರ ಮಾರ್ಗದರ್ಶನದಲ್ಲಿ , ಕುಂದಾಪುರ ಚರ್ಚಿನಿಂದ ಹೊರಟ ಯುವ ಸಂಚಾಲನ ಮತ್ತು ವಾಯ್.ಸಿ.ಎಸ್. ಸದಸ್ಯರಾದ ಸುಮಾರು 30 ಜನ ಯುವಕ ಮತ್ತು ಯುವತಿಯರು ಕುಂದಾಪುರದ ರಸ್ತೆಗಳಲ್ಲಿನ ಕಸ ಕಡ್ಡಿಗಳಗಳನ್ನು ಆರಿಸಿ ರಸ್ತೆಗಳನ್ನು ಸ್ವಚ್ಚ ಪಡಿಸಿತು.

ಸ್ವಚ್ಚತಾ ಅಭಿಯಾನ ಕಾರ್ಯವನ್ನು ನೋಡಿದ ಕೆಲ ಪೆÇಲೀಸ್ ಸಿಂಬದ್ದಿ ಈ ಕಾರ್ಯವನ್ನು ಶ್ಲಾಘಿಸಿತು. ಸಂಚಾಲನದ ಅಧ್ಯಕ್ಷ ಆಲ್ಡ್ರಿನ್ ಡಿಸೋಜಾ, ಕಾರ್ಯದರ್ಶಿ ವಿನಾರ್ಡ್ ಡಿಕೋಸ್ತಾ, ಸಂಚಾಲನದ ಪದಾಧಿಕಾರಿಗಳಾದ ಜೊಸ್ವಿನ್ ಕ್ರಾಸ್ತಾ, ಅಸ್ಮಿತಾ ಕೊರೆಯಾ, ನಿಖಿಲ್ ಬಾರೆಟ್ಟೊ, ಸಚೇತಕಿ ರೇಶ್ಮಾ ಫೆರ್ನಾಂಡಿಸ್ ಮುತಾಂದವರು ಈ ಸ್ವಚ್ಚತಾ ಕಾರ್ಯದಲ್ಲಿ ಪಾಲುಗೊಂಡರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here