ಧರ್ಮಸ್ಥಳದಲ್ಲಿ ಮಂಗಳವಾರ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ನಿಮಿತ್ತ ಸಂಪ್ರದಾಯದಂತೆ ಧಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪಡಿಕಾಳು ವಿತರಿಸಿದರು ಧರ್ಮಸ್ಥಳದಲ್ಲಿ ಮಂಗಳವಾರ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ನಿಮಿತ್ತ ಸಂಪ್ರದಾಯದಂತೆ ಧಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪಡಿಕಾಳು ವಿತರಿಸಿದರು.
2688 ಕೆ.ಜಿ. ಅಕ್ಕಿ, 600 ಕೆ.ಜಿ. ಪಡಿಕಾಳು, 450 ಕೆ.ಜಿ. ಉಪ್ಪು, 129 ಕೆ.ಜಿ. ಮೆಣಸು ಮತ್ತು 2110 ಕೆ.ಜಿ. ತೆಂಗಿನ ಎಣ್ಣೆ ನೀಡಲಾಯಿತು.