Thursday 25th, April 2024
canara news

ಕುಂದಾಪುರದಲ್ಲಿ ಭಾರತ್ ಬಂದ್‍ಗೆ ಉತ್ತಮ ಪ್ರತಿಕ್ರಿಯೆ

Published On : 02 Sep 2016   |  Reported By : Bernard J Costa


 

 

ಈ ಬಂದಗೆ ರಾಜ್ಯ ಸಾರಿಗೆ ಸಂಸ್ಥೆ, ಕರ್ನಾಟಕ ಮ್ಯಾಕ್ಷಿಕ್ಯಾಬ್ ವೆಲ್ಫೇರ್ ಅಸೋಸಿಯೇಶನ್, ಆಟೋ ಚಾಲಕರ ಸಂಘ, ಶಾಲಾ ವಾಹನಗಳ ಚಾಲಕರ ಸಂಘ, ಕೈಗಾರಿಕಾ ಸಂಸ್ಥೆಗಳು, ಮತ್ತು ಹಲವಾರು ಕಾರ್ಮಿಕ ಸಂಘಗಳು ಒಕ್ಕೂರಲಿನಿಂದ ಭಾರತ್ ಬಂದ್‍ಗೆ ಬೆಂಬಲ ನೀಡಿದ್ದವು.

ಕುಂದಾಪುರದಲ್ಲಿ ಎಲ್ಲಾ ವ್ಯಾಪರ ವೈಹಿವಾಟು ಸ್ಥಬ್ದವಾಗಿತ್ತು, ಬ್ಯಾಂಕ್ ಶಾಲೆ ಕಾಲೇಜುಗಳು ಮುಚ್ಚಿದ್ದವು. ಎರಡು ಚಕ್ರ ಮಾತ್ತು ಲಘು ವಾಹನಗಳು ಮಾತ್ರ ಕೆಲವು ಸಂಚರಿಸಿದ್ದು ವಾಹನಗಳ ಸಂಚಾರ ವಿರಳವಾಗಿತ್ತು.. ಮೆಡಿಕಲ್ ಶಾಪ್ಸ್, ಆಸ್ಪತ್ರೆಗಳು ತೆರಿದಿದ್ದವು.

ಬಂದ್ ವೇಳೆ ಯಾವುದೇ ಅಹಿತಕರ ನೆಡೆಯದಂತೆ, ವ್ಯಾಪಕ ಪೋಲಿಸ್ ಬಂದಬಸ್ತನ್ನು ಮಾಡಲಾಗಿತ್ತು

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here