Published On : 24 Sep 2016 | Reported By : Rons Bantwal
ಮುಂಬಯಿ, ಸೆ.24: ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ ಬಿ.ಸಿ ಕರ್ಕೇರ ಅವರ ಧರ್ಮಪತ್ನಿ ಪುಷ್ಪ ಚೆನ್ನಪ್ಪ ಕರ್ಕೇರ (72.) ಅವರು ಕಳೆದ ಶುಕ್ರವಾರ (23.09.2016) ಅನಾರೋಗ್ಯದಿಂದ ಘಾಟ್ಕೋಪರ್ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮಂಜೇಶ್ವರ ಮೂಲದ ಮೃತರು ಘಾಟ್ಕೋಫರ್ ಶಾಂತಿ ನಿಕೇತನ್ ನಿವಾಸಿ ಆಗಿದ್ದು ಒಂದು ಗಂಡು ಮತ್ತು ಬಂಧುಗಳನ್ನು ಅಗಲಿದ್ದಾರೆ.
More News
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ