Published On : 26 Sep 2016 | Reported By : Rons Bantwal
ಮುಂಬಯಿ, ಸೆ. 26: ಮುಂಬಯಿ ಸಾಂತಾಕ್ರೂಸ್ ವಕೋಲ ನಿವಾಸಿ, ಉಡುಪಿ ಮಾರ್ಪಳ್ಳಿ ಮೂಲದ ದಿ| ಮಂಜುನಾಥ ಆಚಾರ್ಯರ ಪುತ್ರ, ರಮೇಶ ಆಚಾರ್ಯ (60.) ಕಳೆದ ಭಾನುವಾರ (ಸೆ. 25) ಬಾಂದ್ರಾ ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಅವರ ಹಿರಿಯ ಸಹೋದರ ಶ್ರೀನಿವಾಸ ಆಚಾರ್ಯ ಅವರೊಂದಿಗೆ ಕಟ್ಟಡಗಳ ಒಳಾಲಂಕಾರದ ನುರಿತ ಕಾಷ್ಟಶಿಲ್ಪಿಯಾಗಿದ್ದರು. ಪತ್ರಕರ್ತ ಧನಂಜಯ ಮೂಡಬಿದಿರೆ ಅವರ ಬಾವನಾಗಿದ್ದು, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
More News
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*