Tuesday 16th, April 2024
canara news

ಮಲಾಡ್ ಕನ್ನಡ ಸಂಘ ಅಧ್ಯಕ್ಷರಾಗಿ ಹರೀಶ್ ಎನ್.ಶೆಟ್ಟಿ ಪುನಾರಾಯ್ಕೆ

Published On : 04 Oct 2016   |  Reported By : Rons Bantwal


ಮುಂಬಯಿ, ಅ.04: ಮಲಾಡ್ ಕನ್ನಡ ಸಂಘ (ರಿ.) ಇದರ 2016-2019ನೇ ಸಾಲಿಗೆ ನೂತನ ಪದಾಧಿಕಾರಿ ಗಳ ಆಯ್ಕೆ ಇತ್ತೀಚೆಗೆ ನಡೆಸಲ್ಪಟ್ಟಿತು.ಅಧ್ಯಕ್ಷರಾಗಿ ಹರೀಶ್ ಎನ್.ಶೆಟ್ಟಿ ಸರ್ವಾನುಮತದಿಂದ ಪುನಾರಾಯ್ಕೆ ಗೊಂಡರು.

Padmanabha S.Payyade

Harish N.Shetty

Shankar D.Pujari

Prakash S.Shetty

ಪದ್ಮನಾಭ ಎಸ್.ಪಯ್ಯಡೆ (ಗೌರವಾಧ್ಯಕ್ಷ), ಬಾಲಕೃಷ್ಣ ಎಸ್.ಶೆಟ್ಟಿ (ಉಪಾಧ್ಯಕ್ಷ), ಶಂಕರ್ ಡಿ.ಪೂಜಾರಿ (ಗೌ| ಪ್ರ| ಕಾರ್ಯದರ್ಶಿ), ಪ್ರಕಾಶ್ ಎಸ್.ಶೆಟ್ಟಿ (ಗೌ| ಕೋಶಾಧಿಕಾರಿ), ಶ್ರೀ ಆನಿಲ್ ಎಸ್.ಪೂಜಾರಿ (ಜೊತೆ ಕಾರ್ಯದರ್ಶಿ), ಶಂಕರ್ ಆರ್.ಶೆಟ್ಟಿ (ಜೊತೆ ಕೋಶಾಧಿಕಾರಿ), ರತಿ ಬಾಲಚಂದ್ರ ರಾವ್ (ಕಾರ್ಯಾಧ್ಯಕ್ಷೆ, ಮಹಿಳಾ ವಿಭಾ), ಶಾಂಭವಿ ಬಿ.ಶೆಟ್ಟಿ (ಮಹಿಳಾ ವಿಭಾಗದ ಕಾರ್ಯದರ್ಶಿ), ಸಂತೋಷ್ ಕೆ.ಪೂಜಾರಿ (ಯುವ ವಿಭಾಗ ಕಾರ್ಯಾಧ್ಯಕ್ಷ), ಶಂಕರ ಹೆಚ್.ಪೂಜಾರಿ (ಯುವ ವಿಭಾಗ ಕಾರ್ಯದರ್ಶಿ), ದಯಾನಂದ ಎಂ.ಶೆಟ್ಟಿ (ಆಥಿರ್sಕ ಸಲಹೆಗಾರರು), ನ್ಯಾ| ಜಗದೀಶ್ ಎಸ್.ಹೆಗ್ಡೆ (ಕಾನೂನು ಸಲಹೆಗಾರರು) ಇವರನ್ನುಆಯ್ಕೆಗೊಳಿಸಲಾಯಿತು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here