Friday 19th, April 2024
canara news

ವಿಶ್ವ ತುಳುವೆರೆ ಆಯನೊದ ತುಳುನಾಡು ತಿರ್ಗಾಟ ರಥಯಾತ್ರೆಗೆ ಮದ್ದಡ್ಕ ಮಸೀದಿಯಲ್ಲಿ ಭವ್ಯ ಸ್ವಾಗತ

Published On : 07 Oct 2016   |  Reported By : Rons Bantwal


ಡಿಸೆಂಬರ್ 9ರಿಂದ 13 ರವರೆಗೆ ಬದಿಯಡ್ಕದಲ್ಲಿ ಜರಗಲಿರುವ ವಿಶ್ವ ತುಳುವೆರೆ ಆಯನೊದ ಪೂರ್ವಭಾವಿಯಾಗಿ ನಡೆಯುವ ತುಳುನಾಡು ತಿರ್ಗಾಟ ರಥಯಾತ್ರೆಗೆ ಗುರುವಾಯನಕೆರೆ ಸಮೀಪದ ಮದ್ದಡ್ಕದ ನೂರುಲ್ ಹುದಾ ಮಸೀದಿ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು.

ತುಳುನಾಡಿನ ಉನ್ನತಿಗೆ ಈ ಭೂ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಚಿಂತಿಸಬೇಕಾದ ಅಗತ್ಯ ಬಂದೊದಗಿದ್ದು ಈ ಹಿನ್ನಲೆಯಲ್ಲಿ ನಡೆಯುವ ವಿಶ್ವ ತುಳುವೆರೆ ಆಯನೊ ಯಶಸ್ವಿಯಾಗಲೆಂದು ಮಸೀದಿ ಪದಾಧಿಕಾರಿಗಳಾದ ತಾಜುದ್ದೀನ್ ಶುಭ ಹಾರೈಸಿದರು. ಅಬ್ದುಲ್ ಸಲೀಂ,ಎಂ ಹುಸೇನ್ ,ಮಾಮು ಮದ್ದಡ್ಕ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಥಯಾತ್ರೆ ಹಾಗೂ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದ ಬಗ್ಗೆ ಶಂಕರ ಸ್ವಾಮಿ ಕೃಪಾ ವಿಷಯ ಪ್ರಸ್ತಾವನೆಗೈದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here