ಅಯ್ಯಪ್ಲರ್ ಸಿದ್ಧಲಿಂಗಪ್ಪ ಅವರ ಧರ್ಮಪತ್ನಿ ಬೆಣ್ಣೆ ಕಲ್ಲಮ್ಮ ಅವರು ಶ್ರೀ ಕ್ಷೇತ್ರದಲ್ಲಿ ಪೂಜ್ಯ ಶ್ರೀ ಡಿ, ವೀರೇಂದ್ರ ಹೆಗ್ಗಡೆಯವರ ಭೇಟಿ
Published On : 01 Dec 2016 | Reported By : Rons Bantwal
ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಂಬತ್ತಳ್ಳಿಯ ಅಯ್ಯಪ್ಲರ್ ಸಿದ್ಧಲಿಂಗಪ್ಪ ಅವರ ಧರ್ಮಪತ್ನಿ ಬೆಣ್ಣೆ ಕಲ್ಲಮ್ಮ ಅವರು ಶ್ರೀ ಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಬಳಿಕ ಪೂಜ್ಯ ಶ್ರೀ ಡಿ, ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು.
111 ವರ್ಷದ ಬೆಣ್ಣೆ ಕಲ್ಲಮ್ಮನವರು ಮರಿಮೊಮ್ಮಕ್ಕಳು, ಗಿರಿ ಮೊಮ್ಮಕ್ಕಳು ಅಂದರೆ 5 ತಲೆಮಾರು ಕಂಡಿದ್ದಾರೆ. ಅವರನ್ನು ಶ್ರೀ ಹೆಗ್ಗಡೆಯವರು ಗೌರವಿಸಿದರು.
More News
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ