ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ 2016-17ರ ಸಾಲಿನ ರ್ಯಾಂಕ್ ವಿಜೇತರ ಪಟ್ಟಿ ಪ್ರಕಟವಾಗಿದ್ದು, ಅದರಲ್ಲಿ ಮಂಗಳೂರಿನ ಕೆಂಜಾರಿನಲ್ಲಿರುವ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ(ಮಾಸ್ಟರ್ ಆ¥sóï ಕಂಪ್ಯೂಟರ್ ಅಪ್ಲಿಕೇಶನ್ಸ್)ವಿಭಾಗದ ಕುಮಾರಿ ಸಾರೀಕ ಎನ್ ಕಂಧಾರೇ ದ್ವಿತೀಯಾ ರ್ಯಾಂಕ್ ಶೇಕಡಾ 85.49 ಗಳಿಸಿದ್ದು, ರ್ಯಾಂಕ್ ವಿಜೇತೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ. ಸದಾನಂದ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ನಿಧೀಶ್ ಶೆಟ್ಟಿ, ನಿದೇರ್ಶಕರಾದ ಡಾ|| ಕೆ.ಇ. ಪ್ರಕಾಶ್, ಸಂಸ್ಥೆಯ ಪ್ರಾಂಶುಪಾಲರಾದ ಡಾ|| ದಿಲೀಪ್ ಕುಮಾರ್, ಎಂ.ಸಿ.ಎ ವಿಭಾಗದ ಮುಖ್ಯಸ್ಥೆ ಪೆÇ್ರೀ|| ನೇತ್ರಾವತಿ ಪಿ.ಎಸ್. ಹಾಗೂ ಪ್ರಧ್ಯಾಪಕರು ಅಭಿನಂದಿಸಿದ್ದಾರೆ.