ಮಂಗಳೂರು ಉತ್ತರ (ಪಣಂಬೂರು) ಎಸಿಪಿಯಾಗಿ ನಗರದಲ್ಲಿ ಕಾರ್ಯನಿರ್ವಹಿಸಿದ ಉತ್ತಮ ಅಧಿಕಾರಿ ಶ್ರೀ ರವಿ ಕುಮಾರ್ ಇನ್ನಿಲ್ಲ.
Published On : 23 Feb 2017 | Reported By : Roshan Kinnigoli
ಸ್ವಿಫ್ಟ್ ಕಾರ್ ಗೆ ಟಿಪ್ಪರ್ ಲಾರಿ ಡಿಕ್ಕಿಸ್ಥಳದಲ್ಲೇ ಮೈಸೂರು ಲೋಕಾಯುಕ್ತ ಎಸ್ಪಿ ಹಾಗೂ ಕಾರ್ ಚಾಲಕ ಸಾವು ಮೈಸೂರು ಲೋಕಾಯುಕ್ತ ಎಸ್ಪಿ ರವಿಕುಮಾರ್ ಹಾಗೂ ಅವರ ಕಾರು ಚಾಲಕ ಮೃತ ದುರ್ದೈವಿಗಳು ಕುಂಬಳಗೂಡು ಪ್ಲೈ ಓವರ್ ಬಳಿ ಘಟನೆ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರ್ ಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ ರಾಜರಾಜೇಶ್ವರಿ ಆಸ್ಪತ್ರೆಗೆ ಮೃತ ದೇಹಗಳು ರವಾನೆ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
More News
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ