Thursday 28th, March 2024
canara news

ಡಾ| ರಾಜ್ ಬಳಗದ ವತಿಯಿಂದ ಸಂಭ್ರಮದ ರಾಜ್ಯೋತ್ಸವ ಆಚರಣೆ

Published On : 01 Nov 2014   |  Reported By : Bernard J Costa


ಕುಂದಾಪುರ ಡಾ| ರಾಜ್ ಕನ್ನಡಾಭಿಮಾನಿ ಬಳಗ ಇದರ ವತಿಯಿಂದ ಕುಂದಾಪುರ ಬಸ್ಸು ನಿಲ್ದಾಣದಲ್ಲಿ ಕನಾ೯ಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಗೈದ ದುಗಾ೯೦ಬಾ ಮೋಟರ್ಸ್ ನ ಸತೀಶ್ ಹೊಳ್ಳ ಸರ್ವರಿಗೂ ರಾಜ್ಯೋತ್ಸವದ ಶುಭಾಶಯ ಕೋರಿದರು.ಬಳಗದ ಅಧ್ಯಕರಾದ ರತ್ನಾಕರ ಬಿಲ್ಲವ ಅತಿಥಿಗಳನ್ನು ಬರಮಾಡಿಕೊಂಡರು, ಸಂಚಾಲಕ ರಾಜ ಏಸ್. ಖಾವಿ೯.ಕನ್ನಡ ಭಾಷೆಯ ಹಿರಿಮೆ ಬಗ್ಗೆ ಹೆಳಿದರು, ರಾಘವೇಂದ್ರ ಕೋಡಿ ಕಾರ್ಯ ಕ್ರಮ ನಿರೂಪಿಸಿದರು. ಸುನೀಲ್ ಖಾವಿ೯ ತಲ್ಲೂರು ಧನ್ಯವಾದ ಅಪಿ೯ಸಿದರು. ಬಳಗದ ನರೇಂದ್ರ ಶೆಟ್ಟಿ. ನವೀನ್ ಪೂಜಾರಿ,ಸತೀಶ್, ಜಗದೀಶ್,ಪ್ರಭಾಕರ ಖಾವಿ, ಮಾಧವ ಖಾವಿ೯ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಬಳಗದ ವತಿಯಿಂದ ಬೃಹತ್ ಬೈಕ್ ರ್ಯಾಲಿಯು ಜರಗಿತು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here