ಕುಂದಾಪುರ ಡಾ| ರಾಜ್ ಕನ್ನಡಾಭಿಮಾನಿ ಬಳಗ ಇದರ ವತಿಯಿಂದ ಕುಂದಾಪುರ ಬಸ್ಸು ನಿಲ್ದಾಣದಲ್ಲಿ ಕನಾ೯ಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಗೈದ ದುಗಾ೯೦ಬಾ ಮೋಟರ್ಸ್ ನ ಸತೀಶ್ ಹೊಳ್ಳ ಸರ್ವರಿಗೂ ರಾಜ್ಯೋತ್ಸವದ ಶುಭಾಶಯ ಕೋರಿದರು.ಬಳಗದ ಅಧ್ಯಕರಾದ ರತ್ನಾಕರ ಬಿಲ್ಲವ ಅತಿಥಿಗಳನ್ನು ಬರಮಾಡಿಕೊಂಡರು, ಸಂಚಾಲಕ ರಾಜ ಏಸ್. ಖಾವಿ೯.ಕನ್ನಡ ಭಾಷೆಯ ಹಿರಿಮೆ ಬಗ್ಗೆ ಹೆಳಿದರು, ರಾಘವೇಂದ್ರ ಕೋಡಿ ಕಾರ್ಯ ಕ್ರಮ ನಿರೂಪಿಸಿದರು. ಸುನೀಲ್ ಖಾವಿ೯ ತಲ್ಲೂರು ಧನ್ಯವಾದ ಅಪಿ೯ಸಿದರು. ಬಳಗದ ನರೇಂದ್ರ ಶೆಟ್ಟಿ. ನವೀನ್ ಪೂಜಾರಿ,ಸತೀಶ್, ಜಗದೀಶ್,ಪ್ರಭಾಕರ ಖಾವಿ, ಮಾಧವ ಖಾವಿ೯ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಬಳಗದ ವತಿಯಿಂದ ಬೃಹತ್ ಬೈಕ್ ರ್ಯಾಲಿಯು ಜರಗಿತು.