Published On : 10 Jul 2017 | Reported By : Canaranews Network
ಕುಂದಾಪುರ: ಪ್ರಥಮನ ಏಕಾದಶಿಯ ಪ್ರಯುಕ್ತ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಆಹ್ವಾನಿತ ಭಜನಾ ತಂಡದವರಿಂದ ಏಕಾಹ ಭಜನೆ ನಡೆಯಿತು. ರಥಬೀದಿಯಲ್ಲಿನ ಶ್ರೀ ಕೋದಂಡ ರಾಮ ಮಂದಿರದಲ್ಲಿಯೂ ಅಂದು ಮುಂಜಾನೆ ಏಳರಿಂದ ಸಂಜೆ ಏಳರವರೆಗೆ ಭಜನೆ ನಡೆಸಲಾಯಿತು.
ಆಸ್ತಿಕ ಸಮಾಜದ ಪದಾಧಿಕಾರಿಗಳು, ಉಭಯ ದೇವಳಗಳ ಆಡಳಿತ ಸಮಿತಿಯವರು ಈ ಸಂದರ್ಭ ಉಪಸ್ಥಿತರಿದ್ದರು.
More News
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ