Published On : 01 Sep 2017 | Reported By : Rons Bantwal
ಮುಂಬಯಿ, ಆ.31: ಇಂದಿಲ್ಲಿ ಗುರುವಾರ ಸಪ್ತದಿನದ ಗಣೇಶ ವಿಸರ್ಜನೆ ನಡೆಸಲಾಗಿದ್ದು, ಗಣೇಶ ಭಕ್ತರು ಗೌರಿಗಣಪತಿಯರನ್ನು ಪೂಜಿಸಿ ಸಂಜೆ ವೇಳೆಗೆ ವಿಸರ್ಜನಾ ವಿಧಿಯಲ್ಲಿ ತೊಡಗಿಸಿ ಕೊಂಡರು. ದಾದರ್ ಪಶ್ಚಿಮದ ಶಿವಾಜಿಪಾರ್ಕ್ ಅಲ್ಲಿನ ಮೇಯರ್ ಬಂಗ್ಲೋ ಸನಿಹದ ಕಡಲ ತೀರದಲ್ಲಿ ಗಣೇಶ ವಿಗ್ರಹ ಸ್ತಂಭನ ಗೊಳಿಸಿದರು. ಚಿತ್ರ: ರೋನ್ಸ್ ಬಂಟ್ವಾಳ್
More News
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ