Tuesday 16th, April 2024
canara news

Mumbai news in brief

Published On : 02 Sep 2017   |  Reported By : Rons Bantwal


ಮುಂಬಯಿ, ಸೆ.01: ಶನಿವಾರ (ಸೆ.2) ಮುಂಬಯಿ ನಗರದಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮಿಸಲಿದ್ದಾರೆ. ಪವಿತ್ರ ಬಕ್ರೀದ್ (ಈದ್-ಆಲ್-ಅಧಾ ಅಂದರೆ ತ್ಯಾಗ ಸಂಕೇತದ ಆಚರಣೆ) ಹಬ್ಬದ ಆಚರಣೆಗಾಗಿ ಇಂದು ಶುಕ್ರವಾರ ಮುಂಬಯಿಯಾದಾದ್ಯಂತದ ಮಾರುಕಟ್ಟೆಗಳಲ್ಲಿ ವೈಶಿಷ್ಟ ್ಯತೆÉವುಳ್ಳ ಭಾರೀ ಗಾತ್ರ ಮತ್ತು ಮೊತ್ತದ ಮೇಕೆ-ಮೇಷಗಳ ಖರೀದಿಯಲ್ಲಿ ಮಗ್ನರಾದ ಮುಸ್ಲಿಂಮರು. ಚಿತ್ರ: ರೋನ್ಸ್ ಬಂಟ್ವಾಳ್

ಮುಂಬಯಿ, ಸೆ.01: ಇಂದಿಲ್ಲಿ ಶುಕ್ರವಾರ ಉಪನಗರ ಥಾಣೆ ಪಶ್ಚಿಮದ ಮಾನ್ಪಾಡ ಅಲ್ಲಿನ ಕೊಠಾರಿ ಕಾಂಪೌಂಡ್‍ನಲ್ಲಿನ ಫರ್ಸನಾ ಫ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿದ್ದು ಭಾರೀ ಆಗ್ನಿ ದುರಂತ ಸಂಭವಿಸಿದೆ. ಆಗ್ನಿಶಾಮಕ ದಳ, ಆರ್‍ಡಿಎಂಸಿ, ಎಫ್‍ಬಿ ರಕ್ಷಣಾ ಪಡೆಗಳು ಮತ್ತು ಪೆÇೀಲಿಸ್ ಅಧಿಕಾರಿಗಳು ತತ್‍ಕ್ಷಣವೇ ಧಾವಿಸಿ ಬೆಂಕಿ ನಿಂದಿಸುವ ಕಾರ್ಯಾಚರಣೆಯಲ್ಲಿ ಸೇವಾ ನಿರತರಾದರು. ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಿತ್ರ: ರೋನ್ಸ್ ಬಂಟ್ವಾಳ್

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here