Friday 19th, April 2024
canara news

ಬಿಎಸ್‍ಕೆಬಿಎ ಸಯಾನ್ ಸಂಸ್ಥೆಯ 2017-18ರ ಸಾಲಿನ ಅಧ್ಯಕ್ಷರಾಗಿ ಡಾ| ಸುರೇಶ್ ರಾವ್ ಕಟೀಲು ಸರ್ವಾನುಮತದಿಂದ ಪುನಾರಾಯ್ಕೆ

Published On : 07 Oct 2017   |  Reported By : Rons Bantwal


ಮುಂಬಯಿ, ಅ.07: ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್'ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ) ಸಂಸ್ಥೆಯ 2017-2018ರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಳೆದ ಭಾನುವಾರ ನಡೆದ ವಾರ್ಷಿಕ ಸಭೆಯಲ್ಲಿ ನಡೆಯಿತು. ಸಭೆಯು ನೂತನ ಅಧ್ಯಕ್ಷರನ್ನಾಗಿ ಡಾ| ಸುರೇಶ್ ರಾವ್ ಕಟೀಲು ಅವರನ್ನೇ ಸರ್ವಾನುಮತದಿಂದ ಮರುಆಯ್ಕೆಗೊಳಿಸಿತು.

      

 Dr. Suresh S.Rao                           Vamana N.Holla                     Shylini Rao

    

Anantha P.K Poty                      Haridas Bhat.

ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರುಗಳಾಗಿ ವಾಮನ ಹೊಳ್ಳ (ಆಶ್ರಯ ಸಮಿತಿ ಕಾರ್ಯಧ್ಯಕ್ಷ) ಮತ್ತು ಶೈಲಿನಿ ಎ.ರಾವ್ (ವೈವಾಹಿಕ ಸಮಿತಿ ಕಾರ್ಯಧ್ಯಕ್ಷೆ), ಅನಂತ ಪದ್ಮನಾಭನ್ ಕೆ.ಪೆÇೀತಿ (ಗೌರವ ಪ್ರಧಾನ ಕಾರ್ಯದರ್ಶಿ), ಹರಿದಾಸ್ ಭಟ್ (ಗೌರವ ಕೋಶಾಧಿಕಾರಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ), ಪಿ.ಸಿ.ಎನ್ ರಾವ್ (ಆಶ್ರಯ ಸಮಿತಿ ಸಂಚಾಲಕ) ಮತ್ತು ಚಿತ್ರಾ ಮೇಲ್ಮನೆ (ಜೊತೆ ಕಾರ್ಯದರ್ಶಿಗಳು), ಪಿ.ಬಿ ಕುಸುಮಾ ಶ್ರೀನಿವಾಸ್ (ಜೊತೆ ಕೋಶಾಧಿಕಾರಿ ಮತ್ತು ಹುಂಡಿ ಸಮಿತಿ ಕಾರ್ಯಧ್ಯಕ್ಷೆ), ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮತ್ತು ಮಾಧ್ಯಮ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ವಿದ್ಯಾಥಿರ್ü ವೇತನ ಮತ್ತು ದತ್ತು ಸ್ವೀಕಾರ ಸಮಿತಿ ಕಾರ್ಯಧ್ಯಕ್ಷ ರಾಮಕೃಷ್ಣ ಎಸ್.ರಾವ್, ಸಂಚಾಲಕ ಶಿವರಾಯ ರಾವ್, ಗೋಕುಲ ಕಲಾವೃಂದ ಸಮಿತಿ ಕಾರ್ಯಧ್ಯಕ್ಷೆ ಚಂದ್ರಾವತಿ ರಾವ್, ಸದಸ್ಯತ್ವ ಸಮಿತಿ ಮತ್ತು ಶ್ರವಣದಳ ಸಮಿತಿ ಕಾರ್ಯಧ್ಯಕ್ಷ ಪಿ.ಉಮೇಶ್ ರಾವ್, ಪ್ರಾದೇಶಿಕ ಚಟುವಟಿಕಾ ಸಮಿತಿ ಕಾರ್ಯಧ್ಯಕ್ಷ ಚಂದ್ರಶೇಖರ ಭಟ್, ವಿದ್ಯಾನಿಧಿ ಸಮಿತಿ ಕಾರ್ಯಧ್ಯಕ್ಷ ಬಿ.ನಾರಾಯಣ್, ಆಹಾರ ಸಮಿತಿ ಕಾರ್ಯಧ್ಯಕ್ಷ ವೈ.ಗುರುರಾಜ್ ಭಟ್ (ಸಂಚಾಲಕ ವಿದ್ಯಾನಿಧಿ), ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಡಾ| ಸಹನಾ ಎ.ಪೆÇೀತಿ, `ಗೋಕುಲವಾಣಿ' ಮಾಸಿಕದ ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು, ದೇಣಿಗೆ ಸಮಿತಿ ಕಾರ್ಯಧ್ಯಕ್ಷೆ ಪಿ.ವಿನೋದಿನಿ ರಾಜೇಶ್ ರಾವ್, ಸಂಚಾಲಕಿ ಕು| ರುಚಿತ ರಾವ್, ಹುಂಡಿ ಸಮಿತಿ ಸಂಚಾಲಕ ಎಂ.ಸೀತರಾಮ ರಾವ್, ಮಾಹಿತಿ ತಂತ್ರಜ್ಞಾನ ಸಮಿತಿ ಕಾರ್ಯಧ್ಯಕ್ಷ ಜಗದೀಶ ಜಿ.ಆಚಾರ್ಯ, ವೈವಾಹಿಕ ಸಮಿತಿ ಸಂಚಾಲಕ ಶಾಂತಿಲಕ್ಷಿ ್ಮೀ ಎಸ್.ಉಡುಪ, ಶ್ರವಣದಳ ಸಮಿತಿ ಕಾರ್ಯಧ್ಯಕ್ಷ ಪಿ.ಉಮೇಶ್ ರಾವ್, ವಿಶೇಷ ಆಮಂತ್ರಿತ ಸದಸ್ಯರು ಎ.ಶ್ರೀನಿವಾಸ ರಾವ್, ಅವಿನಾಶ್ ಶಂಕರ್ ಶಾಸ್ತ್ರಿ, ಗೋಪಾಲಕೃಷ್ಣ ಹೆಚ್.ಭಟ್, ಕೆ.ಸುಬ್ಬಣ್ಣ ರಾವ್, ಕು| ಅರ್ಪಿತ ಬಂಟ್ವಾಳ, ದಾಮೋದರ್ ಭಟ್, ಕರುಣಾಕರ ಗೋರೆ, ಸ್ಮೀತಾ ಭಟ್ (ಸಹ ಸದಸ್ಯರುಗಳು) ಆಯ್ಕೆ ಆಗಿರುವರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here