Thursday 25th, April 2024
canara news

ಉದಯೋನ್ಮುಖ ಆಥಿ೯ಕ ತಜ್ಞ ಸಿಎ| ಜಗದೀಶ್ ಶೆಟ್ಟಿ ಅವರಿಂದ

Published On : 08 Oct 2017   |  Reported By : Rons Bantwal



ಇಂಡಿಯನ್ ನೇವಿ ಸರ್ವಿಸ್ ಅಧಿಕಾರಿಗಳಿಗೆ ಜಿಎಸ್‍ಟಿ ಮಾಹಿತಿ ಕಾರ್ಯಗಾರ

ಮುಂಬಯಿ, ಅ.07: ಆರ್ಮಿ ಎಂಡ್ ಎಮ್‍ಇಎಸ್ ಬಿಲ್ಡರ್ಸ್ ಅಸೋಸಿಯೇಶನ್ ಕಳೆದ ಬುಧವಾರ ಕೊಲಬಾ ಅಲ್ಲಿನ ಇಂಡಿಯನ್ ನೇವಿ ಸರ್ವಿಸ್ ಇದರ ಐಎನ್‍ಎಸ್ ಅಶ್ವಿನಿ ಸಭಾಗೃಹದಲ್ಲಿ ಆಯೋಜಿಸಿದ್ದ ಜಿಎಸ್‍ಟಿ ಮಾಹಿತಿ ಕಾರ್ಯಗಾರವನ್ನು ಮುಂಬಯಿ ನಗರದ ಉದಯೋನ್ಮುಖ ಆಥಿರ್üಕ ತಜ್ಞ, ಹೆಸರಾಂತ ಲೆಕ್ಕ ಪರಿಶೋಧಕ ಸಿಎ| ಜಗದೀಶ್ ಬಿ.ಶೆಟ್ಟಿ ನಡೆಸಿದರು.

ಈ ಸಂದರ್ಭದಲ್ಲಿ ಬ್ರಿಗೇಡಿಯರ್ ಸರ್ವಜಿತ್ ಸಿಂಗ್, ಬ್ರಿಗೇಡಿಯರ್ ಡಿ.ಎಸ್ ಚವ್ಹಾಣ್, ಮಿಲಿಟರಿ ಇಂಜಿನೀಯರಿಂಗ್ ಸರ್ವೀಸ್ (ಎಮ್‍ಇಎಸ್) ಬಿಲ್ಡರ್ಸ್ ಅಸೋಸಿಯೇಶನ್‍ನ ಕಾರ್ಯಾಧ್ಯಕ್ಷ ಸುರೇಶ್ ನಾಯರ್, ಕಾರ್ಯದರ್ಶಿ ಕೆ.ಅಗರ್ವಾಲ್, ಜೊತೆ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಮುಂಬಯಿ, ಐಎನ್‍ಎಸ್‍ನ ಇತರ ಸೇನಾಧಿಪತಿಗಳು, ಸೈನ್ಯದಳವು ಉಪಸ್ಥಿತರಿದ್ದು ಸಿಎ| ಜಗದೀಶ್ ಶೆಟ್ಟಿ ಅವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ), ಇತರ ತೆರಿಗೆಗಳು, ಲೆಕ್ಕಪರಿಶೋಧನಾ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here