Friday 29th, March 2024
canara news

ತುಳು ಕವಿಗಳಿಗೊಂದು ಮನವಿ

Published On : 03 Jan 2018   |  Reported By : Rons Bantwal


ಮುಂಬಯಿ, ಜ.03: ಪ್ರಸ್ತುತ ತುಳು ಕವನಗಳನ್ನು ಬರೆಯುತ್ತಿರುವ ಎಲ್ಲ ತುಳು ಕವಿಗಳ ಪ್ರಾತಿನಿಧಿಕ ಸ್ವರೂಪದ ತುಳು ಕವನ ಸಂಕಲನವೊಂದನ್ನು ಸಂಪಾದಿಸಿ ಪ್ರಕಟಿಸಲು ನಿರ್ಧರಿಸಲಾಗಿದ್ದು, ಈಗ ಕವನಗಳನ್ನು ಬರೆಯುತ್ತಿರುವ ಎಲ್ಲ ತುಳು ಕವಿಗಳು ತಮ್ಮ ಅತ್ಯುತ್ತಮವಾದ ಒಂದು ಕವನವನ್ನು ಫೆಬ್ರವರಿ ದಿನಾಂಕ 5 ರೊಳಗೆ ನನಗೆ ತಲಪುವಂತೆ ಕಳಿಸಿಕೊಡಲು ವಿನಂತಿಸುತ್ತೇನೆ. ಕವನಗಳು ಸ್ವತಂತ್ರವಾಗಿರಬೇಕು ಮತ್ತು ಈ ಹಿಂದೆ ಬೇರೆಲ್ಲೂ ಪ್ರಕಟವಾಗಿರಬಾರದು.

 

ಹಸ್ತಪ್ರತಿಯಲ್ಲಿ ಪೂರ್ಣ ವಿಳಾಸ, ಫೆÇೀನ್ ಸಂಖ್ಯೆ ಮತ್ತು (ಇದ್ದರೆ) ಇ-ಮೇಲ್ ವಿಳಾಸವನ್ನು ನಮೂದಿಸಬೇಕಾಗಿ ವಿನಂತಿ. ಮಾರ್ಚ್ ತಿಂಗಳಲ್ಲಿ ಪುಸ್ತಕ ಪ್ರಕಟವಾಗಲಿದೆ. ಕವನ ಕಳಿಸಿಕೊಡಬೇಕಾದ ವಿಳಾಸ : ಡಾ. ವಸಂತಕುಮಾರ ಪೆರ್ಲ, ?ಭೂಮಿಗೀತ?, ಕುಂಜತ್ತಬೈಲು, ಮಂಗಳೂರು-575 015. ಇ-ಮೇಲ್ ಮೂಲಕವೂ ಕಳಿಸಬಹುದು.

ಐಡಿ : : vasanthkumarperla@gmail.com

ಡಾ| ವಸಂತಕುಮಾರ ಪೆರ್ಲ ಮಂಗಳೂರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here