Thursday 28th, March 2024
canara news

ಸಂಜೆ ವೇಳೆಗೆ ಯಾರಿಗಾಗಿ ಕಾಯಲಿ’-ದೀಪಕ್ ತಾಯಿಯ ಕಣ್ಣೀರು

Published On : 05 Jan 2018   |  Reported By : canaranews network


ಮಂಗಳೂರು: ಹತ್ಯೆಯಾದ ದೀಪಕ್ ತಾಯಿ ಪ್ರೇಮಲತಾ ಅವರು ಮಾದ್ಯಮದ ಮುಂದೆ ತನ್ನ ಅಳಲು ತೋಡಿಕೊಂಡಿದ್ದಾರೆ. ‘ನನ್ನ ಮಗನಿಗೆ ವಿದೇಶಕ್ಕೆ ಹೋಗುವ ಆಸೆ ಇತ್ತು, ಆದರೆ ಮಗ ಕಣ್ಣೆದುರು ಇರಬೇಕೆಂಬ ಉದ್ದೇಶದಿಂದ ನಾನೇ ವಿದೇಶಕ್ಕೆ ಹೋಗುವುದು ಬೇಡ ಎಂದಿದ್ದೆ. ನಾನು ತಪ್ಪು ಮಾಡಿಬಿಟ್ಟೆ.

ವಿದೇಶಕ್ಕೆ ಹೋಗುತ್ತಿದ್ದರೆ ಅಲ್ಲಿ ಆತ ಸುಖವಾಗಿ ಇರುತ್ತಿದ್ದ . ನಮಗಾಗಿ ಮನೆಯನ್ನು ಕಟ್ಟಿ ಮನೆ ಸಾಲವನ್ನು ತೀರಿಸಿದ್ದ. ನನ್ನ ಮಗ ನನ್ನನ್ನು ಬಿಟ್ಟು ನಮ್ಮನ್ನು ಅನಾಥರನ್ನಾಗಿ ಮಾಡಿ ಹೋದಾ.. ನಾನು ಇನ್ನು ಸಂಜೆ 7 ರ ವೇಳೆಗೆ ಯಾರಿಗಾಗಿ ಕಾಯಲಿ ಕಂದಾ . ಹತ್ಯೆ ಮಾಡಿದ ಪಾಪಿಗಳನ್ನು ಆ ಭಗವಂತ ನೋಡಿಕೊಳ್ಳಲಿ ಎಂದು ಕಣ್ಣೀರಿಟ್ಟರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here