ಮುಂಬಯಿ, ಫೆ.13: ಜಿ.ಎಸ್.ಬಿ ಮಂಡಲ ಡೊಂಬಿವಲಿ ಇದರ 2018-19ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಳೆದ ಭಾನುವಾರ ಡೊಂಬಿವಿಲಿ ಪೂರ್ವದ ಗೋಗ್ರಾಸ್ವಾಡಿ ಅಲ್ಲಿನ ಜಿಎಸ್ಬಿ ಮಂಡಲ ಶಾಲಾ ಆವರಣದಲ್ಲಿ ನಡೆಸಲ್ಪಟ್ಟಿತು.
Manohar D.Pai (President)
GSB MNDAL DOMBIVLI NEW Committee
ಅಧ್ಯಕ್ಷರಾಗಿ ಮನೋಹರ್ ಡಿ.ಪೈ, ಕಾರ್ಯದರ್ಶಿ ಆಗಿ ನಿತ್ಯಾನಂದ ಕೆ.ಶೆಣೈ, ಖಜಾಂಚಿ ಯಾಗಿ ಶ್ರೀ ವೆಂಕಟೇಶ್ ಆರ್. ಕಾಮತ್ ಅವಿರೋಧವಾಗಿ ಪುನಾರಾಯ್ಕೆ ಗೊಂಡರು.
ಸಮಿತಿಯ ಕಾರ್ಯಕಾರಿ ಸಮಿತಿ ಆಯ್ಕೆಗಾಗಿ ಚುನಾವಣೆ ನಡೆಸಲ್ಪಟ್ಟಿದ್ದು, ಗಣೇಶ ನಾಗೇಶ್ ಕಿಣಿ, ನಾರಾಯಣ ಆರ್.ಕಾಮತ್, ರಮಾನಂದ ಪಡಿಯಾರ್, ವಿಷ್ಣುದಾಸ್ ಮಲ್ಯ, ಮುರಳೀಧರ ಆರ್.ಭಟ್, ವಿನೀತ್ ವಿ.ಕಿಣಿ, ಉಮೇಶ್ ಶೆಣೈ, ರಜೇಂದ್ರ ಭಟ್, ವೃಂದಾ ಸುರೇಂದ್ರ ಮಹಾಲೇ, ಪುಷ್ಪಾ ಪಿ.ಪಡಿಯಾ ರ್, ಸುಜಯಾ ಎಸ್.ನಾಯಕ್ ಅತಾಧಿಕ ಮತಗಳಿಂದ ಚುನಾಯಿತರಾದರು. ಈ ಸಮಿತಿ ಸತತ ಮೂರನೇ ಬಾರಿಗೆ ಪುನಾರಾಯ್ಕೆ ಗೊಂಡಿದೆ.