Thursday 25th, April 2024
canara news

ಬಳ್ಳಾರಿ ಸುರೇಶ್ ಶೆಟ್ಟಿ (ಗುರ್ಮೆ) ಅವರಿಗೆ ಮಾತೃ ವಿಯೋಗ

Published On : 16 Feb 2018   |  Reported By : canaranews network


ಮುಂಬಯಿ, ಫೆ.16: ಮುಂಬಯಿ ಮಹಾನಗರದ ಹೆಸರಾಂತ ಉದ್ಯಮಿ, ಸಮಾಜ ಸೇವಕ, ವಾಗ್ಮಿ ಬಳ್ಳಾರಿ ಸುರೇಶ್ ಎಂದೇ ಪ್ರಸಿದ್ಧಿಯ ಸುರೇಶ್ ಶೆಟ್ಟಿ ಗುರ್ಮೆ ಅವರ ಜನನಿದಾತೆ ಪದ್ಮಾವತಿ ಪ್ರಭಾಕರ್ ಶೆಟ್ಟಿ (76.) ಅವರು ತೀವ್ರ ಹೃದಯಾಘಾತದಿಂದ ಇಂದಿಲ್ಲಿ ನಿಧನರಾದರು.

ಮೃತರು ಮೂರು ಗಂಡು (ಸುರೇಶ್, ಹರೀಶ್,ಸತೀಶ್ ಶೆಟ್ಟಿ) ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ಗುರ್ಮೆ ಕಳತ್ತೂರು ಸ್ವನಿವಾಸದಲ್ಲಿ ವಾಸವಾಗಿದ್ದರು.

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here