Wednesday 24th, April 2024
canara news

ಬಿಲ್ಲವ ಸಮಾಜಕ್ಕೆ ಭೇಟಿಗೈದ ಕೆ.ಹರಿಪ್ರಸಾದ್

Published On : 17 Apr 2018   |  Reported By : Rons Bantwal


ಇಂದು ಬಿಲ್ಲವ ಸಮಾಜದ ಮುಖಂಡರಾದ ರಾಜ್ಯ ಸಭಾ ಸದಸ್ಯ ಕೆ.ಹರಿಪ್ರಸಾದ್ ಅವರು ಬೇಟಿ ನೀಡಿ ಸಂಘದ ನಿವೇಶನವನ್ನು ಪರಿಶೀಲಿಸಿ ದರು. ಸಮುದಾಯ ಭವನಕ್ಕೆ ತನ್ನಿಂದಾದ ಸಹಕಾರ ನೀಡುವ ಭರವಸೆ ನೀಡಿದರು.


ಹರಿಪ್ರಸಾದ್ ಅವರನ್ನು ಕರೆತರಿಸುವಲ್ಲಿ ಶ್ರಮಪಟ್ಟ ಮುಖ್ಯ ಸಲಹೆಗಾರ ಜನಾರ್ದನ ತೋನ್ಸೆ ಅವರಿಗೆ ಸಂಘವು ಅಭಿನಂದಿಸಿತು.

ಗೌರವಾದ್ಯಕ್ಷ ಬಾಸ್ಕರ್ ಜತ್ತನ್ ಕಾರ್ಯ ಕ್ರಮ ಆಯೋಜಿಸುವಲ್ಲಿ ಶ್ರಮವಹಿಸಿದ್ರುದರು.

ಕ್ರಮಕ್ಕೆ ಶ್ರಮಿಸಿದ ನಮ್ಮ ಸಂಘದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here