ಇಂದು ಬಿಲ್ಲವ ಸಮಾಜದ ಮುಖಂಡರಾದ ರಾಜ್ಯ ಸಭಾ ಸದಸ್ಯ ಕೆ.ಹರಿಪ್ರಸಾದ್ ಅವರು ಬೇಟಿ ನೀಡಿ ಸಂಘದ ನಿವೇಶನವನ್ನು ಪರಿಶೀಲಿಸಿ ದರು. ಸಮುದಾಯ ಭವನಕ್ಕೆ ತನ್ನಿಂದಾದ ಸಹಕಾರ ನೀಡುವ ಭರವಸೆ ನೀಡಿದರು.
ಹರಿಪ್ರಸಾದ್ ಅವರನ್ನು ಕರೆತರಿಸುವಲ್ಲಿ ಶ್ರಮಪಟ್ಟ ಮುಖ್ಯ ಸಲಹೆಗಾರ ಜನಾರ್ದನ ತೋನ್ಸೆ ಅವರಿಗೆ ಸಂಘವು ಅಭಿನಂದಿಸಿತು.
ಗೌರವಾದ್ಯಕ್ಷ ಬಾಸ್ಕರ್ ಜತ್ತನ್ ಕಾರ್ಯ ಕ್ರಮ ಆಯೋಜಿಸುವಲ್ಲಿ ಶ್ರಮವಹಿಸಿದ್ರುದರು.
ಕ್ರಮಕ್ಕೆ ಶ್ರಮಿಸಿದ ನಮ್ಮ ಸಂಘದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ್ದರು.