Published On : 20 Apr 2018 | Reported By : Rons Bantwal
ಮುಂಬಯಿ, : ಕಾಂದಿವಲಿ ಪಶ್ಚಿಮದ ಚಿಕ್ಕುವಾಡಿ ಅಲ್ಲಿನ ಸತ್ಯಸಾಯಿ ಕಾಂಪ್ಲೆಕ್ಸ್ನ ದಿವ್ಯ ಜ್ಯೋತಿ ಪ್ಲಾಟ್ ನಿವಾಸಿ ಆಗಿದ್ದ ಕೃಷ್ಣ ಕೆ.ಸುವರ್ಣ (76.) ಅಲ್ಪ ಸಮಯದ ಅಸೌಖ್ಯದಿಂದ ಕಳೆದ ಗುರುವಾರ (ಎ.1)9 ನಿಧನ ಹೊಂದಿದರು.
ಮೂಲತ ಮಂಗಳೂರು ನಿವಾಸಿ ಆಗಿದ್ದ ಮೃತರು ಪುತ್ರ , ಪುತ್ರಿ, ಸೊಸೆ ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
More News
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ