Thursday 18th, April 2024
canara news

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ನಾಮಪತ್ರ ಸಲ್ಲಿಕೆ

Published On : 26 Apr 2018   |  Reported By : canaranews network


ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯ ಅಖಾಡ ಸಿದ್ದಗೊಳ್ಳುತ್ತಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದ್ದು ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 98 ನಾಮಪತ್ರ ಸಲ್ಲಿಕೆಯಾಗಿದೆ. ಏಪ್ರಿಲ್ 27 ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದು 27 ರ ಬಳಿಕ ಯಾವೆಲ್ಲ ಅಭ್ಯರ್ಥಿಗಳು ಕಣದಲ್ಲಿರುತ್ತಾರೆ ಎಂಬುದು ಸ್ಪಷ್ಟವಾಗಲಿದೆ.

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ:

ಬೆಳ್ತಂಗಡಿ - ಕೆ. ವಸಂತ ಬಂಗೇರ (ಕಾಂಗ್ರೆಸ್), ಸುಮತಿ ಎಸ್. ಹೆಗ್ಡೆ (ಜೆಡಿಎಸ್), ಹರೀಶ್ ಪೂಂಜಾ (ಬಿಜೆಪಿ), ವೆಂಕಟೇಶ್ ಬೆಂಡೆ (ಪಕ್ಷೇತರ)

ಮೂಡಬಿದರೆ - ಕೆ. ಅಭಯಚಂದ್ರ ಜೈನ್ (ಕಾಂಗ್ರೆಸ್), ಉಮಾನಾಥ ಎ. ಕೋಟ್ಯಾನ್ (ಬಿಜೆಪಿ), ಜೀವನ್ ಕುಮಾರ್ ಶೆಟ್ಟಿ (ಜೆಡಿಎಸ್), ಕೆ. ಯಾದವ ಶೆಟ್ಟಿ (ಸಿಪಿಐಎಂ), ಬಾಹುಬಲಿ ಪ್ರಸಾದ್ (ಬಿಜೆಪಿ), ಅಶ್ವಿನ್ ಜೊಸ್ಸಿ ಪಿರೇರಾ (ಪಕ್ಷೇತರ), ರೀನಾ ಪಿಂಟೋ (ಪಕ್ಷೇತರ), ಅಬ್ದುಲ್ ರಹಿಮಾನ್ (ಎಂಇಪಿ)

ಮಂಗಳೂರು ನಗರ ಉತ್ತರ - ಮ್ಯಾಕ್ಸಿಂ ಪಿಂಟೋ (ಪಕ್ಷೇತರ), ಮೊಯ್ದೀನ್ ಬಾವಾ (ಕಾಂಗ್ರೆಸ್), ಡಾ.ವೈ.ಭರತ್ ಶೆಟ್ಟಿ (ಬಿಜೆಪಿ), ಡಿ.ಪಿ.ಹಮ್ಮಬ್ಬ (ಜೆಡಿಎಸ್), ಮುನೀರ್ ಕಾಟಿಪಳ್ಳ (ಸಿಪಿಐಎಂ), ಡಿ.ಪಿ.ಹಮ್ಮಬ (ಪಕ್ಷೇತರ), ಜಿ.ಪೂಜಾ ಪೈ (ಬಿಜೆಪಿ), ಸುರೇಶ್ ಬಿ. ಸಾಲ್ಯಾನ್ (ಪಕ್ಷೇತರ), ಪಿ.ಎಂ. ಅಹಮ್ಮದ್ (ಎಂಇಪಿ), ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ)

ಮಂಗಳೂರು ನಗರ ದಕ್ಷಿಣ - ಧರ್ಮೇಂದ್ರ (ಹಿಂದೂ ಮಹಾಸಭಾ), ಜೆ.ಆರ್. ಲೋಬೊ (ಕಾಂಗ್ರೆಸ್), ಸುನೀಲ್ ಕುಮಾರ್ ಬಜಾಲ್ (ಸಿಪಿಐಎಂ), ಡಿ. ವೇದವ್ಯಾಸ ಕಾಮತ್ (ಬಿಜೆಪಿ), ಮ್ಯಾಕ್ಸಿಮ್ ಪಿಂಟೋ (ಪಕ್ಷೇತರ), ರೀನಾ ಪಿಂಟೋ (ಪಕ್ಷೇತರ), ಮದನ್ ಎಂ. ಸಿ. (ಪಕ್ಷೇತರ), ಆರ್. ಶ್ರೀಕರ ಪ್ರಭು (ಪಕ್ಷೇತರ), ಸುಪ್ರೀತ್ ಕುಮಾರ್ ಪೂಜಾರಿ (ಹಿಂದುಸ್ಥಾನ್ ಜನತಾ ಪಾರ್ಟಿ), ರತ್ನಾಕರ ಸುವರ್ಣ (ಜೆಡಿಎಸ್), ರವಿಶಂಕರ ಮಿಜಾರ್ (ಬಿಜೆಪಿ), ಪ್ಯಾಟ್ರಿಕ್ ಲೋಬೊ (ಪಕ್ಷೇತರ), ಮುಹಮ್ಮದ್ ಖಾಲಿದ್ (ಪಕ್ಷೇತರ), ಮುಹಮ್ಮದ್ ಇಕ್ಬಾಲ್ (ಪಕ್ಷೇತರ)

ಮಂಗಳೂರು - ನಿತಿನ್ ಕುತ್ತಾರ್ (ಸಿಪಿಐಎಂ), ಸಂತೋಷ್ ಕುಮಾರ್ ರೈ ಬೋಳಿಯಾರ್ (ಬಿಜೆಪಿ), ಯು.ಟಿ. ಖಾದರ್ (ಕಾಂಗ್ರೆಸ್), ಕೆ.ಅಶ್ರಫ್ (ಜೆಡಿಎಸ್), ಉಸ್ಮಾನ್ (ಎಂಇಪಿ)

ಬಂಟ್ವಾಳ - ರಾಜೇಶ್ ನಾಯ್ಕ್ (ಬಿಜೆಪಿ), ಮಹಮ್ಮದ್ ರಿಯಾಝ್(ಎಸ್ ಡಿಪಿಐ), ಅಬ್ದುಲ್ ಮಜೀದ್ ಖಾನ್ (ಎಸ್ ಡಿಪಿಐ), ರಮಾನಾಥ ರೈ (ಕಾಂಗ್ರೆಸ್), ಇಬ್ರಾಹಿಂ (ಜೆಡಿಎಸ್), ಇಬ್ರಾಹಿಂ (ಪಕ್ಷೇತರ), ಬಾಲಕೃಷ್ಣ ಪೂಜಾರಿ (ಜೆಡಿಯು), ಶಮೀರ್ (ಎಂಇಪಿ), ಬಾಲಕೃಷ್ಣ ಪೂಜಾರಿ (ಲೋಕ ಆವಾಜ್ ದಳ), ತುಂಗಪ್ಪ ಬಂಗೇರ (ಬಿಜೆಪಿ)

ಪುತ್ತೂರು - ಶಕುಂತಳಾ ಟಿ. ಶೆಟ್ಟಿ (ಕಾಂಗ್ರೆಸ್), ಸಂಜೀವ ಮಠಂದೂರು (ಬಿಜೆಪಿ), ವಿದ್ಯಾಶ್ರೀ (ಪಕ್ಷೇತರ), ಅಮರನಾಥ ಬಿ.ಕೆ. (ಪಕ್ಷೇತರ), ಶೇಖರ ಬಿ. (ಪ್ರಜಾ ಪರಿವರ್ತನಾ ಪಾರ್ಟಿ), ಗೋಪಾಲಕೃಷ್ಣ ಹೇರಳೆ (ಬಿಜೆಪಿ), ಎಂ. ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ), ಬಿ.ಎಸ್. ಚೇತನ್ ಕುಮಾರ್ (ಪಕ್ಷೇತರ), ಐ.ಸಿ. ಕೈಲಾಸ್ (ಜೆಡಿಎಸ್), ಅಬ್ದುಲ್ ಬಶೀರ್ ಮಡಿಯಾರ್ (ಪಕ್ಷೇತರ), ಮಹಮ್ಮದ್ ಅಶ್ರಫ್ ಕಲ್ಲೇಗ (ಪಕ್ಷೇತರ), ಶಬಾನ ಎಸ್. ಶೇಖ್ (ಎಂಇಪಿ), ಮಜೀದ್ (ಜಡಿಯು)

ಸುಳ್ಯ - ಸಂಜೀವ ಬಾಬುರಾವ್ ಕುರಾನ್ಡ್ವಾಡ್(ಪಕ್ಷೇತರ), ಸುಂದರ ಕೆ. (ಪಕ್ಷೇತರ), ಅಂಗಾರ ಎಸ್.(ಬಿಜೆಪಿ), ಡಾ. ಬಿ. ರಘು (ಕಾಂಗ್ರೆಸ್), ರಘು (ಬಿಎಸ್ ಪಿ), ಚಂದ್ರಶೇಖರ ಕೆ. (ಪಕ್ಷೇತರ), ರಮೇಶ ಕೆ. (ಪಕ್ಷೇತರ)




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here