ಮುಂಬಯಿ, ಎ.30: ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು 2018ರ ಮಾರ್ಚ್ ತಿಂಗಳಲ್ಲಿ ಜರುಗಿಸಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕು| ಲಿಖಿತ ಜಯ ಪೂಜಾರಿ 90.83% ಅಂಕ ಗಳಿಸಿ ಭಿನ್ನತಾ (ಡಿಸ್ಟಿಂಕ್ಶನ್) ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ (ಮುಂಬಯಿ ಪ್ರೆಸ್ ಕ್ಲಬ್) ಮತ್ತು ಕುತ್ಪಾಡಿ ವಿದ್ಯಾವತಿ ಸುಪುತ್ರಿ ಆಗಿದ್ದು ಉಡುಪಿ ಅಲ್ಲಿನ ವಿದ್ಯೋದಯ ಕಾಲೇಜು ವಿದ್ಯಾಥಿರ್üನಿ ಆಗಿರುತ್ತಾಳೆ