Thursday 25th, April 2024
canara news

ಇಂಡೋ - ನೇಪಾಳ ಮೈತ್ರಿಕೂಟದ ಸಮ್ಮೇಳನ

Published On : 01 May 2018   |  Reported By : Rons Bantwal


ನೇಪಾಳ: ಇಂಡೋ - ನೇಪಾಳ ಮೈತ್ರಿಕೂಟದ ಸಮ್ಮೇಳನವು ಕಠ್ಮಂಡುವಿನ ಸೊಲ್ಟಿ ಕ್ರೌನ್ ಪ್ಲಾಜ ಸಭಾಂಗಣದಲ್ಲಿ ದಿನಾಂಕ: 15.4.2018ರಂದು ಜರಗಿತು. ಇದೇ ಸಂದರ್ಭದಲ್ಲಿ ಜಾಗತಿಕವಾಗಿ ಸಾಂಸ್ಕೃತಿಕ ವಿನಿಮಯದ ಮೂಲಕ ಅಂತರ್ರಾಷ್ಟೀಯ ಭಾವೈಕ್ಯತೆ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಕ್ಕಾಗಿ ಇಂ. ಕೆ. ಪಿ.ಮಂಜುನಾಥ್ ಸಾಗರ್ ಅವರಿಗೆ " ರೈಜಿಂಗ್ ಅಂಡ್ ಟ್ಯಾಲೆಂಟೆಡ್ ಪರ್ಷಾನಾಲಿಟಿ ಅವಾರ್ಡ್ " ನೀಡಿ ಗೌರವಿಸಲಾಯಿತು.

 

ಇಂಗ್ಲೇಂಡಿನ ಐ.ಪಿ. ಯುನಿವರ್ಸಿಟಿ ನಿರ್ದೇಶಕ ಡಾ. ಕ್ರಿಸ್ಟಿನ ಬ್ರಿಲ್ಲಿಂಗೆರ್ ಪ್ರಶಸ್ತಿ ಪ್ರದಾನ ಮಾಡಿದರು, ನೇಪಾಳದ ಸಮಾಜವಾದಿ ಮುಖಂಡ ಅರ್ಜುನ್ ಬೋತ್ಸಾಲ್, ಉತ್ತರಾಂಚಲ ಮಾಜಿ ಸಚಿವ ಧೀರೇಂದರ್ ಪ್ರತಾಪ್ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here