ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ, ದೆಹಲಿ ಇವರ ಪ್ರಾಯೋಜಕತ್ವದಲ್ಲಿ ಐಕಳ ಪೊಂಪೈ ಕಾಲೇಜು ಆಂಗ್ಲ ಭಾಷಾ ವಿಭಾಗ, ಸಮಾಜ ಶಾಸ್ತ್ರ ವಿಭಾಗ ಮತ್ತು ಇತಿಹಾಸ ವಿಭಾಗ ಹಾಗೂ ಖಾಸಗಿ ಮತ್ತು ಅನುದಾನಿತ ಕಾಲೇಜುಗಳ ಶಿಕ್ಷಕೇತರ ಸಿಬ್ಬಂದಿ ಸಂಘದ ಸಹಭಾಗಿತ್ವದೊಂದಿಗೆ ಧರ್ಮವಾಗಿ ರಾಷ್ಟ್ರೀಯತಾವಾದ ಭಾರತದಲ್ಲಿನ ವಿದ್ಯಾಮಾನಗಳು ಎಂಬ ವಿಷಯದ ಬಗ್ಗೆ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಸಾಮಾಜಿಕ ಕಾರ್ಯಕರ್ತ ವಿಚಾರವಾದಿ ಡಾ. ಆನಂದ್ ತೇಲ್ ತುಂಬ್ದೆ ಉದ್ಘಾಟಿಸಿ¹ದರು
ಪೊಂಪೈ ಶಿಕ್ಷಣ ಸಮೂಹ ಸಂಸ್ಥೆಗಳ ಸಂಚಾಲಕ ಫಾ. ಪಾವ್ಲ್ ಪಿಂಟೊ ಆಶೀರ್ವಚನ ನೇಡಿದರು. ಕೆಥೋಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದಶಿ೯ ಫಾ. ಜೆರಾಲ್ಡ್ ಡಿ'ಸೋಜ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದಶಿ೯ ವಿಕ್ಟರ್ ವಾಸ್ ಪ್ರಸಾವನೆಗೈದರು. ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಕ್ಲಾರೆನ್ಸ್ ಮಿರಾಂದ ಸ್ವಾಗತಿಸಿದರು ಉಪನ್ಯಾಸಕ ಥಾಮಸ್ ಎಂ. ವಂದಿಸಿದರು. ಉಪನ್ಯಾಸಕ ಯೋಗೇಂದ್ರ ಬಿ. ಕಾರ್ಯಕ್ರಮ ನಿರೂಪಿಸಿದರು.