Thursday 28th, March 2024
canara news

*ಮಂಗಳೂರು ಎಸ್ ಇಝೆಡ್ ಡ್ಯಾಂ ಕುಸಿತ* -- *ಬಜಪೆ ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನಕ್ಕೆ ಹಾನಿ*

Published On : 23 Jun 2018   |  Reported By : Rons Bantwal


ಮುಂಬಯಿ, ಜೂ.23: ಮಂಗಳೂರು ಬಜ್ಪೆ ಅಲ್ಲಿನ ದೊಡ್ಡಿಕಟ್ಟಾ ನಿವಾಸಿ ಮಾಧವ ಅಮೀನ್ ಮತ್ತು ಮುಂಬಯಿನ ಉದ್ಯಮಿ, ಭಾರತ್ ಬ್ಯಾಂಕ್ ನ ಮಾಜಿ ನಿರ್ದೇಶಕ ಎಲ್. ವಿ ಅಮೀನ್ ಅವರ ಮನೆ ಮುಂದಿನ ಎಸ್ ಇಝೆಡ್ ಇದರ ಡ್ಯಾಂ ಹೊಡೆದು, ಎಸ್ ಇಝೆಡ್ ನ ತಡೆಗೋಡೆ ದೇವಸ್ಥಾನ, ಸ್ಥಳಿಯ ಮನೆಗಳ ಮೇಲೆ ಕುಸಿದು ಬಿದ್ದು ಭಾರೀ ಹಾನಿ ಉಂಟಾಗಿದೆ.

ಘಟನೆ ಇಂದು ಬೆಳಗಿನ ಜಾವ ಎರಡೂ ಘಂಟೆಗೆ ಸಂಭವಿಸಿದ್ದು, ಲಕ್ಷಾಂತರ ಮೊತ್ತದ ನಷ್ಟ ಉಂಟಾಗಿದೆ ಎಂದು ತಕ್ಷಣ ಮುಂಬಯಿನಿಂದ ತವರೂರಿಗೆ ಧಾವಿಸಿ ಘಟನೆ ವೀಕ್ಷಿಸಿದ ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಆಡಳಿತ ಮಂಡಳಿ ಅಧ್ಯಕ್ಷ ಎಲ್.ವಿ ಅಮೀನ್ ತಿಳಿಸಿದ್ದಾರೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here