Published On : 25 Jun 2018 | Reported By : Rons Bantwal
ಮುಂಬಯಿ, ಜೂ: 25: ಬಂಟ್ವಾಳದಿಂದ ಅರಳ ಮಾರ್ಗವಾಗಿ ಕುಪ್ಪೆಪದವುವಿಗೆ ಹಾದುಹೋಗುವ ಮೂಲರಪಟ್ಣ ಇಲ್ಲಿನ ಕೂಡು ರಸ್ತೆಯಲ್ಲಿನ ನೇತ್ರಾವತಿ ನದಿಗೆ ಅಡ್ಡಲಾಗಿರುವ ಅರಳ ಸೇತುವೆ ಭಾರೀ ಮಳೆಯ ಪರಿಣಾಮ ಇಂದಿಲ್ಲಿ ಸಂಜೆ ಕುಸಿದು ಬಿದ್ದಿದೆ.
ಯಾವುದೇ ಜೀವಹಾನಿ ಹಾಗಿಲ್ಲ ಎಂದು ರಸ್ತೆ ಮೂಲಕ ಹಾದು ಹೋಗುವ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಾಹನ ಸಂಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದು ಈ ಮೂಲಕ ಹಾದು ಹೋಗುವ ಪ್ರಯಾಣಿಕರು ಪರದಾಟ ನಡೆಸುವಂತಾಯಿತು.
More News
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ