ಉಡುಪಿ ಜಿಲ್ಲಾ ಕಾಂಗ್ರೇಸ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಯ ಮಾಲರವರಿಗೆ ಕರ್ನಾಟಕದ ಮಾಜಿ ಯುವ ಕಾಂಗ್ರೇಸ್ ಕಾರ್ಯದರ್ಶಿ ಜಯ ಶೆಟ್ಟಿ ಬನ್ನಂಜೆ ಹೂಗುಚ್ಚ ನೀಡಿ ಅಭಿನಂದಿಸಿದರು ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಜಿಲ್ಲಾಧ್ಯಕ್ಷರಾದ ಜನಾರ್ಧನ ತೋನ್ಸೆ ಎಂ. ಎ. ಗಫೂರ್, ಪ್ರಾಂಕಿ ಡಿಸೋಜಾ ಉಪ್ಪೂರು ಮಂಡಲ ಸದಸ್ಯರು, ಗಣೇಶ ಶೆಟ್ಟಿ ಕೀಳಂಜೆ, ರಮೇಶ ಪೂಜಾರಿ ಕೀಳಂಜೆ, ವಾಲ್ಟರ್ ಡಿ’ಸೋಜಾ, ಆದರ್ಶ ಪರ್ಕಳ ಮತ್ತಿತರರು ಅವರಿಗೆ ಶುಭ ಹಾರೈಸಿದರು.