ಬಂಟ್ವಾಳದಲ್ಲಿ ಭಾರೀ ಮಳೆಗೆ ನೆರೆ - ಉಕ್ಕಿಬಂದ ನೇತ್ರಾವತಿ ನದಿ.
Published On : 15 Aug 2018 | Reported By : Rons Bantwal
ಬಂಟ್ವಾಳ,ಆ.15: ಬಂಟ್ವಾಳದಲ್ಲಿ ಭಾರೀ ಮಳೆಗೆ ಉಕ್ಕಿಬಂದ ನೇತ್ರಾವತಿ ನದಿ. ಬಂಟ್ವಾಳ ಪೇಟೆ ಮತ್ತು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ತಗ್ಗುಪ್ರದೇಶಗಳಲ್ಲಿ ನೆರೆ ಸಂಭವಿಸಿದೆ. ಬಂಟ್ವಾಳ ಶಾಸಕ ಉಳೆಪಾಡಿಗುತ್ತು ರಾಜೇಶ್ ನಾಕ್ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
More News
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ