Thursday 28th, March 2024
canara news

ಪಾಜಕ ಆನಂದತೀಥ9 ವಿದ್ಯಾಲಯದ ವಾಷಿ9ಕ ಪ್ರತಿಭಾ ಪುರಸ್ಕಾರ ಸಮಾರಂ¨

Published On : 20 Dec 2018   |  Reported By : Gurudatt Somayaji


ಪಾಜಕ ಆನಂದತೀಥ9 ವಿದ್ಯಾಲಯದ ವಾಷಿ9ಕ ಪ್ರತಿಭಾ ಪುರಸ್ಕಾರ ಸಮಾರಂಭವು ಇತ್ತೀಚಿಗೆ ನಡೆಯಿತು. ಶಾಲಾ ಆಡಳಿತ ಮಂಡಳಿಯ ಕಾಯ9ದಶಿ9 ಸುಬ್ರಹ್ಮಣ್ಯ ಸಾಮಗ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವ9 ವಿದ್ಯಾವಧ9ಕ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ನಂಬಿಯಾರ್ ಮಾತನಾಡಿ,ಈಗಿನ ಯುಗದಲ್ಲಿ ಪರಿಶ್ರಮ ಮತ್ತು ಬುದ್ಧಿ ಮತ್ತೆಯಿಂದ ಕೆಲಸ ಮಾಡಬೇಕಿದೆ.ವಿದ್ಯಾಥಿ9ಗಳ ಯಶಸ್ಸಿಗೆ ಸತತ ಪ್ರಯತ್ನ ಹಾಗೂ ಬೋಧಕರ ಮಾಗ9ದಶ9ನ ಸಹಕಾರಿ ಎಂದರು.

ಸುಬ್ರಹ್ಮಣ್ಯ ಸಾಮಗ ಮಾತನಾಡಿ,ಸ್ಪಧಾ9ತ್ಮಕ ಮನೋಭಾವ ಈಗಿನ ಕಾಲದಲ್ಲ ಅಗತ್ಯವಾಗಿ ಹೊಂದಬೇಕಾದ ಗುಣ. ಸೋಲಿನ ಅಂಜಿಕೆಯಿಂದ ಹೊರ ಬಂದು ವಿದ್ಯಾಥಿ9ಗಳು ಗೆಲುವಿನತ್ತ ಹಜ್ಜೆಯಿಡಬೇಕೆಂದು ಸಲಹೆಯಿತ್ತರು.

ಕಾಯ9ಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಗೀತಾ ಎಸ್ ಕೋಟ್ಯಾನ, ಆಡಳಿತಾಧಿಕಾರಿ ಗುರುದತ್ತ್ ಸೋಮಯಾಜಿ, ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here