ಕಾಸರಗೋಡು ಅನಂತಪುರ ಅಲ್ಲಿನ ಎ.ಈಶ್ವರಯ್ಯ ಅವರ ನಿಧನಕ್ಕೆ ರೋನ್ಸ್ ಬಂಟ್ವಾಳ್ ಸಂತಾಪ ವ್ಯಕ್ತಪಡಿಸಿದ್ದಾರೆ.
Published On : 01 Jan 2019
ಮುಂಬಯಿ, ಡಿ.31: ಹಿರಿಯ ವಿಶ್ರಾಂತ ಪತ್ರಕರ್ತ, ಸಾಹಿತ್ಯ ಕಲೆಗಳ ವಿದ್ವಾಂಸ, ವಿಮರ್ಶಕ, ಪತ್ರಿಕೋದ್ಯಮ ಮತ್ತು ಛಾಯಾಗ್ರಹಣ ಸೇರಿದಂತೆ ಹಲವು ರಂಗಗಳ ದಿಗ್ಗಜರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಸಾಟಿ ಇಲ್ಲದ ಸಾಧಕರಾಗಿದ್ದು ಕಳೆದ ಭಾನುವಾರ (ಡಿ.30) ಸ್ವರ್ಗಸ್ಥರಾದ ಕಾಸರಗೋಡು ಅನಂತಪುರ ಅಲ್ಲಿನ ಎ.ಈಶ್ವರಯ್ಯ ಅವರ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸಂತಾಪ ವ್ಯಕ್ತಪಡಿಸಿದ್ದಾರೆ.
More News
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*