ಮುಂಬಯಿ, ಮಾ.22: ಮಹಾರಾಷ್ಟ್ರ ರಾಜ್ಯ ಗೃಹ ಇಲಾಖೆಯಿಂದ ಬೃಹನ್ಮುಂಬಯಿ ಪೆÇೀಲೀಸ್ ಇಲಾಖೆಯ ನೂತನ ಪೆÇಲೀಸ್ ಆಯುಕ್ತ (ಕಮಿಷನರ್) ಆಗಿ ಅಧಿಕಾರ ಸ್ವೀಕರಿಸಿದ ಸಂಜಯ್ ಬಾರ್ವೆ ಇವರನ್ನು ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಇವರು ಅಭಿನಂದಿಸಿ ಶುಭಾರೈಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಭೇಟಿಯಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ನೇತಾರ ಫೆಲಿಕ್ಸ್ ಡಿಸೋಜಾ ಮತ್ತಿತರ ನಾಯಕರು ಉಪಸ್ಥಿತರಿದ್ದರು.