Thursday 25th, April 2024
canara news

ಆಶಾಲತಾ ವಿ.ಶೆಟ್ಟಿ ನಿಧನ

Published On : 03 Jun 2019   |  Reported By : Rons Bantwal


ಮುಂಬಯಿ, ಜೂ.02: ವಿಕ್ರೋಲಿ ಪೂರ್ವದ ಕನ್ನಂವರ್ ನಗರ-2 ಇಲ್ಲಿನ ಮೇಘದೂತ್ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿ ನಿವಾಸಿ ಆಶಾಲತಾ ವಿಜಯಕುಮಾರ್ ಶೆಟ್ಟಿ (78.) ಕಳೆದ ಶನಿವಾರ (ಜೂ.01) ಅಲ್ಪಕಾಲದ ಅನಾರೋಗ್ಯದಿಂದ ವಿಕ್ರೋಲಿ ಪೂರ್ವದ ಗೋದ್ರೇಜ್ ಆಸ್ಪತ್ರೆಯಲ್ಲಿ ನಿಧನರಾದರು.

ಭಾರತೀಯ ಕಲಾ ಮಂದಿರ್ ಇದರ ಸಂಸ್ಥಾಪಕ, ಹೆಸರಾಂತ ಶಾಸ್ತ್ರೀಯ ನಾಟ್ಯಗಾರ ಕೃಷ್ಣ ಕಾಂತಪ್ಪ ಶೆಟ್ಟಿ ಇವರ ಸುಪುತ್ರಿ ಆಗಿದ್ದ ಆಶಾಲತಾ ಮೂಲತಃ ಉಡುಪಿ ಜಿಲ್ಲೆಯ ಕಾಡೆಕಾರು ಬರ್ಮಯ್ಯ ಶೆಟ್ಟಿ ಮನೆಯವರಾಗಿದ್ದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಸದಸ್ಯ, ಮಣಿಪಾಲ್ ವಿೂಡಿಯಾ ನೆಟ್‍ವರ್ಕ್ ಲಿಮಿಟೆಡ್ ಇದರ (ಉದಯವಾಣಿ ಮುಂಬಯಿ) ಉಪ ಪ್ರಬಂಧಕ ಮನೋಜ್ ವಿ ಶೆಟ್ಟಿ ಸೇರಿದಂತೆ ಮೃತರು ಮೂರು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here