ಜೆಪಿ ದುರೀಣ ಫೆಲಿಕ್ಸ್ ಎ.ಡಿಸೋಜಾ ತಾಕೋಡೆ ನಳಿನ್ ಕುಮಾರ್ ಕಟೀಲ್ ಅವರನ್ನು ಅಭಿನಂದಿಸಿದರು
Published On : 04 Sep 2019 | Reported By : Rons Bantwal
ಮುಂಬಯಿ, ಸೆ.02: ದಕ್ಷಿಣ ಕನ್ನಡ ಲೋಕಸಭಾ ಸಂಸದರಾಗಿದ್ದು ಇದೀಗ ಬಿಜೆಪಿ ಕರ್ನಾಟಕ ರಾಜ್ಯಧ್ಯಕ್ಷರಾಗಿ ಪದೋನ್ನತರಾದ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಶುಕ್ಲ ಇತ್ತೀಚೆಗೆ ಮುಂಬಯಿನಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಅದಾನಿ ಇಲೆಕ್ಟ್ರಿಸಿಟಿ ಎಂಪೆÇ್ಲೀಯಿಸ್ ಯೂನಿಯನ್ ಮುಖಂಡ ಮತ್ತು ಬಿಜೆಪಿ ದುರೀಣ ಫೆಲಿಕ್ಸ್ ಎ.ಡಿಸೋಜಾ ತಾಕೋಡೆ ಉಪಸ್ಥಿತರಿದ್ದು ಕಟೀಲ್ ಅವರನ್ನು ಅಭಿನಂದಿಸಿದರು.
More News
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*