Friday 29th, March 2024
canara news

ಪ್ರಶಸ್ತಿ ಬಂದಾಗ ಸಂತೋಷ ಪಟ್ಟಿದ್ದೇನೆ.ಹೆಮ್ಮೆ ಪಡಲಿಲ್ಲ; ಡಾ.ಡಿ ವಿರೇಂದ್ರ ಹೆಗ್ಡೆ

Published On : 26 Jan 2015   |  Reported By : Spoorthi, Mangaluru


‘ಪದ್ಮವಿಭೂಷಣ ಪ್ರಶಸ್ತಿ ಬಂದಿರುವುದು ಸಂತಸದ ವಿಚಾರ.ಆದ್ರೆ, ಇದಕ್ಕೆ ಹೆಮ್ಮೆ ಪಡುವ ಪ್ರಶ್ನೆಯಿಲ್ಲ. ಈ ಪ್ರಶಸ್ತಿ ನನ್ನ ಬೆಂಬಲಿಗರಿಗೆ, ಕ್ಷೇತ್ರದ ಜನರಿಗೆ ಸಂದ ಗೌರವ’. ಕೇಂದ್ರ ಸರ್ಕಾರ ಪ್ರಕಟಿಸಿದ ಪದ್ಮ ಪ್ರಶಸ್ತಿಗೆ ಪ್ರತಿಕ್ರಿಯಿಸಿ ಡಾ.ಡಿ ವಿರೇಂದ್ರ ಹೆಗ್ಡೆಯವರು ಹೇಳಿದ ಮಾತಿದು.

ನನಗೆ ೧೪ ವರ್ಷಗಳ ಹಿಂದೆ ಪದ್ಮಭೂಷಣ ಪ್ರಶಸ್ತಿ ಬಂದಿತ್ತು. ಯಾವತ್ತೂ ಪ್ರಶಸ್ತಿ ಬಂದಾಗ ಸಂತೋಷಪಟ್ಟಿದ್ದೇನೆ.ಆದರೆ, ಹೆಮ್ಮೆ ಪಡಲಿಲ್ಲ. ಪ್ರಶಸ್ತಿಯಿಂದ ಹೊಣೆಗಾರಿಕೆ ಹೆಚ್ಚಾಗಿದೆ. ಈ ಪ್ರಶಸ್ತಿಗೆ ನನ್ನ ಜೊತೆ ಕೆಲಸ ಮಾಡಿದವರು ಕೂಡಾ ಭಾಜನರಾಗುತ್ತಾರೆ. ಅವರೆಲ್ಲರೂ ಈ ಪ್ರಶಸ್ತಿಗೆ ಪಾಲುದಾರರು ಎಂದು ಪ್ರತಿಕ್ರಿಯಿಸಿದ್ದಾರೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here