Friday 19th, April 2024
canara news

ಆಗಲಿದ ಜಯ ಸಿ.ಸುವರ್ಣ ಅವರಿಗೆ ಗಣ್ಯರು-ಹಿತೈಷಿಗಳಿಂದ ಅಂತಿಮ ನಮನ-ಬಾಷ್ಪಾಂಜಲಿ

Published On : 21 Oct 2020   |  Reported By : Rons Bantwal


ಮುಂಬಯಿ (ಆರ್‍ಬಿಐ), ಅ.21: ಬ್ಯಾಂಕಿಂಗ್ ಸಾಮ್ರಾಟ, ಸಹಕಾರಿ ರಂಗದ ದಿಗ್ಗಜ, ಭಾರತ್ ಬ್ಯಾಂಕ್‍ನ ಭರತ, ದ ಗ್ರೇಟ್ ಬ್ಯಾಂಕರ್, ಜಯ ಸಿ.ಸುವರ್ಣ ಇಂದಿಲ್ಲಿ ಮುಂಜಾನೆ ಗೋರೆಗಾಂವ್ ನಿವಾಸದಲ್ಲಿ ಸ್ವರ್ಗಸ್ಥರಾಗಿದ್ದು, ಬಿಲ್ಲವರ ಶಿರೋಮಣಿ, ಭಾರತ್ ಬ್ಯಾಂಕ್‍ನ ಸಾಧನಾ ಸರದಾರರೆಣಿಸಿ ಅಜರಾಮರ ಆಗಿರುವ ಜಯ ಸಿ.ಸುವರ್ಣ ಅವರ ಅಂತಿಮ ಸಂಸ್ಕಾರ ಅಪರಾಹ್ನ ನಡೆಸಲ್ಪಟ್ಟಿತು. ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಂಸದ ಗೋಪಾಲ ಸಿ.ಶೆಟ್ಟಿ, ಮಾಜಿ ಸಂಸದ ವಿನಯಕುಮಾರ್ ಸೊರಕೆ, ಜಯ ಸುವರ್ಣರ ನೂರಾರು ಪರಮಾಪ್ತರು ಅಪಾರ ಸಂಖ್ಯೆಯ ಗಣ್ಯರು, ಹಿತೈಷಿಗಳು, ಬಂಧು ಮಿತ್ರರು ನೆರೆದು ಅಂತಿಮ ನಮನ ಸಲ್ಲಿಸಿ ಬಾಷ್ಪಾಂಜಲಿ ಅರ್ಪಿಸಿದರು. 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here