Published On : 29 Jan 2021 | Reported By : Rons Bantwal
ಮುಂಬಯಿ (ಆರ್ಬಿಐ), ಜ.29: ಕಾರ್ಕಳ ತಾಲೂಕು ನೀರೇಬೈಲೂರು ಕೆಲಮನೆ ಶ್ರೀನಿಧಿ ಪ್ರಸಾದ ನಿಲಯದ ನಿವಾಸಿ ಶ್ರೀಮತಿ ರತಿ ಸದಾನಂದ ಶೆಟ್ಟಿ (86.) ಕಳೆದ ಗುರುವಾರ (ಜ.27) ತನ್ನ ಸ್ವಗೃಹದಲ್ಲಿ ವಯೋ ಸಹಜ ಅಸ್ವಸ್ಥತೆಯಿಂದ ನಿಧನ ಹೊಂದಿದರು.
ಗುಜರಾತ್ ವಾಪಿ ಇಲ್ಲಿನ ಉದ್ಯಮಿ, ಸಂಘಟಕ, ತುಳುನಾಡ ಐಸಿರಿ ವಾಪಿ ಇದರ ಅಧ್ಯಕ್ಷ ಬಾಲಕೃಷ್ಣ ಎಸ್.ಶೆಟ್ಟಿ ನೀರೇಬೈಲೂರು ಸೇರಿದಂತೆ ಮೃತರು ಐದು ಗಂಡು ಮಕ್ಕಳು, ಎರಡು ಪುತ್ರಿಯರು ಹಾಗೂ ಅಪಾರ ಬಂಧÀು ಬಳಗವನ್ನು ಅಗಲಿದ್ದಾರೆ.
More News
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ