Published On : 04 May 2021 | Reported By : Rons Bantwal
ಮುಂಬಯಿ (ಆರ್ಬಿಐ), ಮೇ.04: ಉಡುಪಿ ಜಿಲ್ಲೆಯ ಹೆಜ್ಮಾಡಿ ಮೂಲತಃ ಸಾವಿತ್ರಿ ಪ್ರಭಾಕರ ಕಾರ್ನಾಡ್ (56.) ಅಲ್ಪಕಾಲದ ಅಸ್ವಸ್ಥತೆಯಿಂದ ಅಂಧೇರಿ ಅಲ್ಲಿನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ (ಎ.29) ನಿಧನರಾದರು.
ಘಾಟ್ಕೋಪರ್ ನಿವಾಸಿಯಾದ ಮೃತರು ಪತಿ, ಇಬ್ಬರು ಗಂಡು, ಸೊಸೆ, ಸಹೋದರರು, ಸಹೋದರಿಯರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
More News
ಮುಂಬಯಿ ಮಠದ ಶಾಖೆಗೆ ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠ್ಠಾನ ಮುಂಬಯಿ ನೂತನ ಪದಾಧಿಕಾರಿಗಳ ಆಯ್ಕೆ